ಉತ್ತರಕನ್ನಡದ ಜನರಿಗೆ ನೆಮ್ಮದಿಯ ಸುದ್ದಿ: ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳ: ಸಾವಿನ ಸಂಖ್ಯೆ ಇಳಿಕೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 366 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಇದೆ ವೇಳೆ ಇಂದು ಜಿಲ್ಲೆಯಲ್ಲಿ 759 ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಕಾರವಾರದಲ್ಲಿ 35 ಅಂಕೋಲಾ 1, ಕುಮಟಾ 105,ಹೊನ್ನಾವರ 39 ಭಟ್ಕಳ 21,ಶಿರಸಿ 56, ಸಿದ್ದಾಪುರ , 34 ಯಲ್ಲಾಪುರ 15 ಮುಂಡಗೋಡು 30 ಹಳಿಯಾಳ 14 ಮತ್ತು ಜೋಯ್ಡಾದಲ್ಲಿ 16 ಕೇಸ್ ದಾಖಲಾಗಿದೆ.

ಜಿಲ್ಲೆಯಲ್ಲಿ ಇಂದು 2 ಸಾವಾಗಿದ್ದು, ಶಿರಸಿ ಮತ್ತು ಸಿದ್ದಾಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 652 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version