Follow Us On

WhatsApp Group
Important
Trending

ಕಾರಿನಲ್ಲಿ ಬಂದು ಬೀದಿ ಬದಿಯ ದನ ಕಳುವು ಮಾಡುತ್ತಿದ್ದ ಅಂತರ್ ಜಿಲ್ಲಾ ಗೋಕಳ್ಳರ ಬಂಧನ: ಇವರು ಹೇಗೆ ಗೋಕಳ್ಳತನ ಮಾಡುತ್ತಿದ್ದರು ನೋಡಿ?

ಶಿರಸಿಯಲ್ಲಿ ಮುಸುಕು ಧರಿಸಿ ಮುಂಜಾನೆ ದನಗಳನ್ನು ಕಾರಿನಲ್ಲಿ ತುಂಬಿಕೊoಡು ಪರಾರಿಯಾಗಿದ್ದರು.

ಶಿರಸಿ; ಕಾರಿನಲ್ಲಿ ಬಂದು ಬೀದಿಬದಿಯ ದನಗಳನ್ನು ಕದ್ದು ಪರಾರಿಯಾಗುತ್ತಿದ್ದ ಅಂತರಾಜ್ಯ ಗೋಕಳ್ಳರನ್ನು ಇಲ್ಲಿನ ಪೊಲೀಸರು ಬಲೆಗೆ ಕೆಡವಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೋಲಿಸರು ಹಲವರನ್ನು ಬಂಧಿಸಿದ್ದು, ಸ್ಥಳ ಪಂಚನಾಮೆ ಸಹ ನಡೆಸಲಾಗಿದೆ. ಬಂಧಿತರು ಶಿವಮೊಗ್ಗ ಹಾಗೂ ಮಂಗಳೂರಿನವರು ಎಂದು ತಿಳಿದುಬಂದಿದೆ.

ಜುಲೈ 9 ರ ಮುಂಜಾನೆಯಲ್ಲಿ ತಾಲೂಕಿನ ಮರಾಠಿಕೋಪ್ಪ ಭಾಗದಲ್ಲಿ ದನಗಳ ಅಪಹರಣ ವಾಗಿತ್ತು. ಈ ಸಂಬoಧ ಶಿರಸಿ ಗೋರಕ್ಷಕ ಪಡೆಯ ತಂಡದ ಪ್ರಮುಖ ರವಿ ಗೌಳಿ ದೂರು ದಾಖಲಿಸಿದ್ದರು. ಶಿರಸಿ ಸಿ.ಪಿ.ಐ, ಹೊಸ ಮಾರುಕಟ್ಟೆ ಠಾಣೆ ಪಿ.ಎಸ್.ಐ ಭೀಮಾಶಂಕರ್ ಹಾಗು ಸಿಬ್ಬಂದಿಗಳು ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಪಿಪಿಇ ಕಿಟ್ ನಂತಹದ್ದನ್ನು ಧರಿಸಿ, ಕಾರಿನಲ್ಲಿ ಬಂದು ಇಂದು ಮುಂಜಾನೆ ಗೋವುಗಳನ್ನು ಕದ್ದೊಯ್ದಿದ್ದರು. ಕಾರಿನಲ್ಲಿ ಬಂದು ದನಗಳನ್ನು ಅಮಾನುಷವಾಗಿ ತುಂಬುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿತ್ತು.

ವಿಸ್ಮಯ ನ್ಯೂಸ್, ಶಿರಸಿ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button