Follow Us On

WhatsApp Group
Big News
Trending

ಪ್ರಧಾನಿ ನರೇಂದ್ರ ಮೋದಿ ಕೊರಳಿಗೆ ಶಿರಸಿಯ ಹಾರ : ಏನಿದು ಈ ವಿಶೇಷ ಮಾಲೆ ನೋಡಿ?

ಶಿರಸಿಯ ಗುಡಿಗಾರರ ಕೈಯಲ್ಲಿ ಅರಳಿದ ಹಾರ ಇದು

ಶಿರಸಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶೇಷ ಮಾಲೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಹಿರಿಯ ಬಿಜೆಪಿ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದರು. ವಿಶೇಷ ಅಂದ್ರೆ, ಈ ಮಾಲೆಗಳು ತಯಾರಾಗಿರೋದು ಶಿರಸಿಯಲ್ಲಿ.

ಹೌದು, ಇಲ್ಲಿನ ಶ್ರೀಗಂಧದ ಹೂಮಾಲೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಶಿರಸಿಯ ಗುಡಿಗಾರರ ವಿಶಿಷ್ಠ ಕುಶಲಕರ್ಮಿಗಳ ಮನಗೆಲ್ಲುವುದರ ಜೊತೆ, ಉತ್ತರಕನ್ನಡದ ಜನರ ಮನಗೆದ್ದಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ. ಈ ಮಾಲೆಗಳನ್ನು ಮಣಿಪುಷ್ಪ ಮಾಲೆಗಳು ಎಂದು ಕರೆಯಲಾಗುತ್ತದೆ. ಅತ್ಯಂತ ದುಬಾರಿ ಶ್ರೀಗಂಧದ ಹೂಮಾಲೆಗಳು ಇವು. ರಾಷ್ಟ್ರೀಯ ನಾಯಕರಿಗೆ ಇಂಥ ಮಾಲೆಗಳನ್ನು ನೀಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button