Important
Trending

ಹೊರಗಡೆ ಹೋಗಿಬರುತ್ತೇನೆಂದು ಹೋದ 19 ವರ್ಷದ ಯುವತಿ ನಾಪತ್ತೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಶಿರಸಿ: ವಸತಿ ನಿಲಯದಲ್ಲಿ ಇದ್ದ ಯುವತಿಯೊಬ್ಬಳು ಹೇಳದೆ ಕೇಳದೆ ವಸತಿ ನಿಲಯದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಶಿರಸಿ ಹೊರ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿ, 19 ವರ್ಷದ ಆಯುಶಾ ಭಾನು ಎಂದು ತಿಳಿದುಬಂದಿದ್ದು, ಈಕೆ ಕಸ್ತೂರಿ ಬಾ ನಗರದ ನಿವಾಸಿಯಾಗಿದ್ದಾಳೆ.

ಸ್ವಯ ಉದ್ಯೋಗ ತರಬೇತಿಗೆ ಆಗಮಿಸುತ್ತಿದ್ದ ಯುವತಿ ಅಲ್ಲಿನ ವಸತಿ ನಿಲಯದಲ್ಲಿ ಇದ್ದಳು. ಆದರೆ, ಅನಾರೋಗ್ಯದಿಂದಾಗಿ ವಸತಿ ನಿಲಯದಲ್ಲೇ ಇದ್ದು, ತರಬೇತಿಗೆ ಆಗಮಿಸಿರಲಿಲ್ಲ.

ಈ ವೇಳೆ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಕೇಳದೆ, ವಸತಿ ನಿಲಯದಿಂದ ಕಾಣೆಯಾಗಿದ್ದಾಳೆ. ಹೊರಗಡೆ ಹೋಗಿಬರುತ್ತೇನೆಂದು ಹೇಳಿ ಹೋದವಳು ಮನೆಗೂ ಹೋಗಿಲ್ಲ. ವಸತಿ ನಿಲಯದಕ್ಕೂ ಆಗಮಿಸಿಲ್ಲ ಎಂದು ವಸತಿ ನಿಲಯದ ಮುಖ್ಯಸ್ಥರು ದೂರು ದಾಖಲಿಸಿದ್ದಾಳೆ.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button