Important
Trending

ಮನೆಯೊಳಗೆ ಅಡಗಿ ಕುಳಿತಿತ್ತು ಕ್ಯಾಟ್ ಸ್ನೇಕ್: ಉರಗ ತಜ್ಞನಿಂದ ಯಶಸ್ವಿ ಕಾರ್ಯಾಚರಣೆ

ಮುಂಡಗೋಡ: ಮನೆಯೊಳಗಿದ್ದ ಸಿಮೆಂಟ್ ಚೀಲಗಳ ಮೇಲೆ ಹಾವೊಂದು ಅಡಗಿ ಕುಳಿತಿತ್ತು. ಮಾಲೀಕ ಸಿಮೆಂಟ್ ಚೀಲಗಳನ್ನು ತೆಗೆದುಕೊಳ್ಳಲು ಬಂದಾಗ ವಿಚಿತ್ರವಾದ ಹಾಗೂ ಯಾವುತ್ತು ಕಾಣದಂತ ಹಾವು ನೋಡಿದ್ದು, ಆತಂಕಗೊಂಡಿದ್ದಾನೆ. ಕೂಡಲೇ ಮನೆಯಿಂದ ಹೊರಬಂದು ಪಕ್ಕದ ಶಾಲೆಯ ಮುಖ್ಯ ಶಿಕ್ಷಕ ವಸಂತ ರಾಠೋಡ ಅವರಿಗೆ ತಿಳಿಸಿದ್ದಾರೆ.

ಅವರು ಅರಣ್ಯ ರಕ್ಷಕ, ಉರಗ ತಜ್ಞರೂ ಆಗಿರುವ ಶ್ರೀಧರ ಭಜಂತ್ರಿಯವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ಞ ಈ ಹಾವನ್ನು ಹಿಡಿದು ಕಾಡಿಗೆ ಬಿಟ್ಟುಬಂದಿದ್ದಾರೆ. ಕರೆಯಿಸಿದ್ದಾರೆ. ಇದನ್ನು ಕ್ಯಾಟ್ ಸ್ನೇಕ್ (ಬೆಕ್ಕನ್ನು ಹೋಲುವ ಹಾವು) ಎಂದು ಕರೆಯುತ್ತಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button