Follow Us On

WhatsApp Group
Important
Trending

ತೆಂಗಿನಕಾಯಿ ತರಲೆಂದು ತೆಂಗಿನಮರದ ಬಳಿ ತೆರಳಿದ ಮಹಿಳೆ ಸಾವು

ಕಾರವಾರ; ಹಲವು ವರ್ಷಗಳಿಂದ ಪಾರ್ಕಿನ್ಸನ್, ಸಕ್ಕರೆ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತೆಂಗಿನಕಾಯಿ ತರಲೆಂದು ಮನೆ ಸಮೀಪದ ತೆಂಗಿನಮರದ ಬಳಿ ತೆರಳಿದ ಮಹಿಳೆಯು ಸಾವನ್ನಪ್ಪಿದ ಘಟನೆ ತಾಲೂಕಿನ ಸದಾಶಿವಗಡದ ದೋಬಿವಾಡದಲ್ಲಿ ನಡೆದಿದೆ. ಟೆರೆಜಾ ಮಿನಿನೊ ರೋಡಗ್ರಿಸ್ (73) ಮೃತ ಮಹಿಳೆ ಎನ್ನಲಾಗಿದೆ. ಈಕೆ ಎಂದಿನoತೆ ಕಾಯಿ ತರಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಲವು ಗಂಟೆಗಳ ಕಾಲ ಮೃತದೇಹವು ಬಿಸಿಲಿನಲ್ಲಿಯೇ ಇದ್ದ ಪರಿಣಾಮ ಚರ್ಮ ಸುಟ್ಟಿದ್ದು, ಮಾರುಕಟ್ಟೆಗೆ ತೆರಳಿದ ಪತಿಯು ಮನೆಗೆ ಬಂದು ಹುಡುಕಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬoಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button