Focus News
Trending

ಅಂಕೋಲಾದ ಕೆಲವೆಡೆ ನಾಳೆ ವಿದ್ಯುತ್ತ್ ವ್ಯತ್ಯಯ : ಹೆಸ್ಕಾಂ ಇಲಾಖೆ ಪ್ರಕಟಣೆ

ಲಕ್ಷೇಶ್ವರ, ಕುಂಬಾರಕೇರಿ , ಬೊಬ್ರುವಾಡಾ, ತೆಂಕಣಕೇರಿಯಲ್ಲಿ ವ್ಯತ್ಯಯ ಸಾಧ್ಯತೆ

ಅಂಕೋಲಾ: ತಾಲೂಕಿನ ಮಂಜಗುಣಿ ಮುಖ್ಯ ರಸ್ತೆಯ ಕುಂಬಾರಕೇರಿ ಬಳಿ ಮುರಿದ ವಿದ್ಯುತ್ತ್ ಕಂಬಗಳನ್ನು ಬದಲಾಯಿಸುವ ಕೆಲಸ ನಡೆಯಲಿರುವ ಕಾರಣ ಜುಲೈ 25 ರಂದು ಸೋಮವಾರ ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಗಂಟೆ ವರೆಗೆ ಅಂಕೋಲಾ ಪೀಡರಿನ ಕುಂಬಾರಕೇರಿ, ಲಕ್ಷ್ಮೇಶ್ವರ, ತೆಂಕಣಕೇರಿ, ಬೊಬ್ರವಾಡ ಮತ್ತಿತರ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಂಕೊಲಾ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button