Focus News
Trending

ಯಲ್ಲಾಪುರದಲ್ಲಿ 12 ಮಂದಿಗೆ ಸೋಂಕು

ಯಲ್ಲಾಪುರ: ತಾಲೂಕಿನಲ್ಲಿ ಕರೊನಾ ಆತಂಕ ಹೆಚ್ಚಿಸುತ್ತಿದ್ದು, ಇಂದು ಕೂಡಾ 12 ಮಂದಿಗೆ ಪಾಸಿಟಿವ್ ಬಂದಿದೆ. 78 ವರ್ಷ, 32 ವರ್ಷ ಹಾಗೂ 39 ವರ್ಷದ ಪುರುಷರು, 6 ತಿಂಗಳ ಮಗು, 33, 18 ವರ್ಷ, 45 ವರ್ಷ, 63 ವರ್ಷ, 30 ವರ್ಷ ಹಾಗೂ ಇನ್ನು ಕೆಲವರಿಗೆ ಕರೊನಾ ದೃಢಪಟ್ಟಿದೆ. ಕಿರವತ್ತಿಯಲ್ಲಿ ಒಂದೇ ಕುಟುಂಬದವರಿಗೆ ಸೋಂಕು ತಗುಲಿದೆ. ಹಾಗೂ ಕಿರವತ್ತಿಯ ಜಯಂತಿ ನಗರದ ಓರ್ವರಿಗೆ ಮತ್ತು ಯಲ್ಲಾಪುರ ಕಾಳಮ್ಮನಗರದಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ ಓರ್ವರು ಉಸಿರಾಟದ ತೊಂದರೆಯಿoದ ಬಳಲುತ್ತಿದ್ದು, ಅವರನ್ನು ಕಾರವಾರ ಕೊವಿಡ್ ಕೇಂದ್ರಕ್ಕೆ ಕಳಿಸಲಾಗುವುದು ಎಂಬ ಮಾಹಿತಿ ಬಂದಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button