Important
Trending
ರಿಲ್ಯಾಕ್ಸ್ ಮೂಡಿಗೆ ಜಾರಿದ ಕಾಗೇರಿ: ತೋಟದಲ್ಲಿ ಸುತ್ತಾಟ, ಹೂವಿನ ಗಿಡಗಳಿಗೆ ನೀರು: ಮನೆಯಲ್ಲಿ ಸಾಕಿದ ಗಿಣಿಗಳಿಗೆ ಆಹಾರ
![kageri](http://i0.wp.com/vismaya24x7.com/wp-content/uploads/2024/05/kageri-2.jpg?fit=1280%2C720&ssl=1)
ಶಿರಸಿ: ಕಳೆದ 44 ದಿನಗಳಿಂದ ಚುನಾವಣಾ ಕಾರ್ಯಗಳಿಂದ ಬ್ಯೂಸಿಯಾಗಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದೀಗ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಹೌದು, ಅಪ್ಪಟ ಕೃಷಿಕರಂತೆ ಅಡಿಕೆ ತೋಟದಲ್ಲಿ ಸತ್ತಾಟ ಮಾಡಿದರು. ಮನೆಯಲ್ಲಿ ಸಾಕಿದ ಗಿಣಿಗಳಿಗೆ ಆಹಾರ ನೀಡಿ, ಮಾತನಾಡಿಸಿದರು. ಕೊಟ್ಟಿಗೆಗೆ ತೆರಳಿ ಜಾನುವಾರುಗಳ ಮೈ ಸವರಿಸಿದರು. ಹೂವಿನ ಗಿಡಗಳಿಗೆ ನೀರುಣಿಸಿದರು.
ವಿಸ್ಮಯ ನ್ಯೂಸ್, ಶಿರಸಿ