Follow Us On

WhatsApp Group
Important
Trending

ಬ್ಯಾರಿಕೇಡ್ ಒಡೆದು ಪರಾರಿಯಾದ ಚಾಲಕ: ಕಾರಿನಲ್ಲಿದ್ದ ಕಾಡುಕೋಣದ ಮಾಂಸ ಸಾಗಾಟ ಮಾಡುತ್ತಿರುವುದನ್ನು ನೋಡಿ ಅಧಿಕಾರಿಗಳು ಶಾಕ್

ಭಟ್ಕಳ: ಈ ಖತರ್ನಾಕ್ ಕಿಲಾಡಿಗಳು ಕಾಡುಕೋಣವನ್ನು ಬೇಟೆಯಾಡಿ ಮಾಂಸವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊನ್ನಾವರ ಕಡೆಯಿಂದ ಕಾರಿನಲ್ಲಿ ಕಾಡುಕೋಣ ಮತ್ತು ಮಾಂಸವನ್ನು ತುಂಬಿಕೊಂಡು ಭಟ್ಕಳದ ಕಡೆ ಬರುವ ವೇಳೆ ಖಚಿತ ಮಾಹಿತಿ ಪಡೆದು ಶಿರಾಲಿ ಚೆಕ್ ಪೋಸ್ಟ್ ನಲ್ಲಿ ನಾಕಾ ಬಂದಿ ಹಾಕಿದ್ದರು. ಇದನ್ನು ಅರಿತ ಕಾರು ಚಾಲಕ, ಬ್ಯಾರಿಕೇಡ್ ಒಡೆದು ತೆಂಗಿನಗುಂಡಿ ಮೂಲಕ ಬದ್ರಿಯಾ ಕಾಲೋನಿಯಲ್ಲಿ ಕಾರನ್ನು ಬಿಟ್ಟು, ಲಾಕ್ ಮಾಡಿ ಪರಾರಿಯಾಗಿದ್ದಾನೆ.

ಅರಣ್ಯಾಧಿಕಾರಿ ಕಾರನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ಅರಣ್ಯಾಧಿಕಾರಿ ಕಾರನನ್ನು ವಶಪಡಿಸಿಕೊಂಡು ಕ್ರೇನ್ ಮುಖಾಂತರ ಕಾರನ್ನು ಅರಣ್ಯ ಇಲಾಖಾ ಕಛೇರಿಗೆ ತರಲಾಗಿದೆ. ಆರ್.ಎಫ್.ಓ ಸವಿತಾ ದೇವಾಡಿಗ ಇವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆದಿದೆ.  ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟಳ

Back to top button