Follow Us On

WhatsApp Group
Focus News
Trending

ವಸತಿ ಗೃಹವೊಂದರಲ್ಲಿ ವ್ಯಕ್ತಿಯೋರ್ವನ ಮೃತದೇಹ ತಡವಾಗಿ ಪತ್ತೆ

ಅಂಕೋಲಾ : ಪಟ್ಟಣದ ವಸತಿ ಗೃಹವೊಂದರಲ್ಲಿ ವ್ಯಕ್ತಿಯೋರ್ವನ ಮೃತದೇಹ ತಡವಾಗಿ ಪತ್ತೆಯಾಗಿದ್ದು, ಸಿ.ಪಿ.ಐ ಕೃಷ್ಣಾನಂದ ನಾಯಕ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಹೊಸಪೇಟೆಯ ಗುರುರಾಜ ಎನ್ ಅಣ್ವೇಕರ (26) ಇತನು ಮಾರ್ಚ 2ರಂದು ಬಂದು ವಸತಿ ಗೃಹದಲ್ಲಿ ತಂಗಿದ್ದು, ಮಾರ್ಚ 7ರಂದು ರೂಮಂ ಕಾಲಿಮಾಡಿದ್ದ ಎನ್ನಲಾಗಿದೆ.

ಕುಡಿತದ ಗೀಳು ಅಥವಾ ಹಣದ ಸಮಸ್ಯೆಯಿಂದ ಪುನ: ಲಾಡ್ಜಗೆ ಬಂದು ಯಾರಿಗೂ ತಿಳಿಯದಂತೆ ಒಳ ಸೇರಿಕೊಳ್ಳಲು ಯತ್ನಿಸಿದನೇ ಎನ್ನುವ ಮಾತು ಕೇಳಿ ಬಂದಿದೆ. ಲಾಡ್ಜನ ಹೊರಗಡೆ ಪಕ್ಕದ ಓಣಿಯ ಕಟ್ಟಡವೊಂದರ ಮೆಟ್ಟಿಲ ಮೇಲೆ ಆತನು ಚೀಲ ಮತ್ತು ಚಪ್ಪಲಿ ಕಂಡುಬಂದಿರುವುದು ಹಾಗೂ ಲಾಡ್ಜಿನ ಪ್ರವೇಶ ದ್ವಾರದಂಚಿನ ರಿಶೆಪ್ಸನ್ ಕೌಂಟರ ಎದುರು ತಂದಿಟ್ಟಿದ್ದ ವಿದ್ಯುತ್ ಉಪಕರಣಗಳ ಪೆಟ್ಟಗೆಗಳ ಪಕ್ಕ ಅರೆ ಬಗ್ಗಿದ್ದ ಸ್ಥಿತಿಯಲ್ಲಿ ತಡವಾಗಿ ಕಂಡುಬಂದಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ವಿವರ ಲಭ್ಯವಾಗಬೇಕಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ,

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Back to top button