Follow Us On

WhatsApp Group
Focus News
Trending

ರೈಲಿನಿಂದ ಬಿದ್ದು ಕೈಕಾಲು ಮುರಿದುಕೊಂಡ ಯುವಕ: ಸ್ನೇಹಿತ ಇದ್ದಕ್ಕಿದ್ದಂತೆ ನಾಪತ್ತೆ: ಕಾಡುತ್ತಿದೆ ಹಲವು ಅನುಮಾನ

ರೈಲಿನಿಂದ ಬಿದ್ದು ಯುವಕನೋರ್ವ ಕೈಕಾಲು ಮುರಿದುಕೊಂಡ ಘಟನೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹೌದು, ರಾತ್ರಿ 8-20 ಕ್ಕೆ ಬೆಂಗಳೂರಿಗೆ ತೆರಳುವ ರೈಲಿಗೆ ಹತ್ತಲು ಬಂದ ನವೀನ್ ಎಂಬ ಯುವಕ ಚಲಿಸುತ್ತಿರುವ ರೈಲಿನಿಂದ ಬಿದ್ದು ಕೈಕಾಲು ಮುರಿದುಕೊಂಡಿದ್ದಾನೆ. ಸದ್ಯ ಗಾಯಗಂಡ ನವೀನ್ ಅನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೀನ್ ಸಿದ್ದಾಪುರ ತಾಲೂಕನ ಕವಚೂರು ಗ್ರಾಮದ ನಿವಾಸಿಯಾಗಿದ್ದ. ಈತ ತನ್ನ ನವೀನ್ ಸ್ನೇಹಿತನೊಂದಿಗೆ ತಾಳಗುಪ್ಪ ರೈಲ್ವೆನಿಲ್ದಾಣಕ್ಕೆ ಬಂದಿದ್ದು, ರಾತ್ರಿ 8-20 ರೈಲಿನಲ್ಲಿ ಕುಳಿತು ರೈಲು ಚಲಿಸುವ ವೇಳೆ ಕೆಳಗೆಬಿದ್ದಾನೆ ಎನ್ನಲಾಗಿದೆ. ಫ್ಲಾಟ್ ಫಾರಂ ಜಾರಿದ ಹಿನ್ನಲೆಯಲ್ಲಿ ನವೀನ್ ಬಿದ್ದಾನೆ ಎನ್ನಲಾಗಿದೆ.

ಆದರೆ, ಈತನ ಜೊತೆ ಬಂದಿದ್ದ ಯುವಕನ ರೈಲಿನಿಂದ ನಾಪತ್ತೆಯಾಗಿದ್ದಾನೆ. ಪೊಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದರು ಸಾಧ್ಯವಾಗದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button