Follow Us On

WhatsApp Group
Important
Trending

ಗಿಳಿಶಾಸ್ತ್ರ ಹೇಳುವ ಜ್ಯೋತಿಷಿ ಮತ್ತು ಕಾರ್ಮಿಕ ಅರೆಸ್ಟ್ : ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

ಮುರ್ಡೇಶ್ವರ: ಆ ಇಬ್ಬರು ಹೊಟ್ಟೆಪಾಡಿಗಾಗಿ ವಿಶ್ವಪ್ರಸಿದ್ಧ ಪ್ರವಾಸಿತಾಣವಾದ ಮುರ್ಡೇಶ್ವರಕ್ಕೆ ಬಂದಿದ್ದರು. ಇವರಲ್ಲಿ ಒಬ್ಬ ಗಿಳಿಶಾಸ್ತ್ರ ಹೇಳುವ ಜ್ಯೋತಿಷಿ. ಮತ್ತೊಬ್ಬ ಕೂಲಿ ಕೆಲಸ ಮಾಡುವವ. ಆದರೆ, ಈ ವೇಳೆ ಈ ಇಬ್ಬರ ತಲೆಯಲ್ಲಿ ದುಷ್ಟ ಆಲೋಚನೆಯೊದು ಹೊಳೆದಿದ್ದು, ಹಣ ಸಂಪಾದಿಸುವ ವ್ಯಾಮೋಹಕ್ಕೆ ಬಿದ್ದು, ಮಾಡಬಾರದ ಕೆಲಸ ಮಾಡಿ, ಈಗ ಸಿಕ್ಕಿಬಿದ್ದಿದ್ದಾರೆ.

ಹೌದು, 2020ರಲ್ಲಿ ಭಟ್ಕಳದ ಕೈಕಿಣಿ ಗ್ರಾಮ ಪಂಚಾಯತ್ ಕಳ್ಳತನ ನಡೆದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಿಳಿ ಶಾಸ್ತç ಹೇಳುವ ಜ್ಯೋತಿಷಿ ಕಾಳಪ್ಪ ಮ್ತು ಕೂಲಿ ಕೆಲಸ ಮಾಡುವ ಕಿರಣ ಎಂದು ತಿಳಿದುಬಂದಿದೆ. ಪಂಚಾಯತ್‌ನಲ್ಲಿದ್ದ ಹಣ ಮತ್ತು ಕೆಲ ಕಂಪ್ಯೂಟರ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಸಿಸಿಟಿವಿ ಮುಂತಾದ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ವಿಸ್ಮಯ ನ್ಯೂಸ್, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button