ಕುಮಾರಿ ನವ್ಯಾ ಕೃಷ್ಣದಾಸ ಭಟ್ಟ ಅವರಿಗೆ ಬಂಗಾರದ ಪದಕ ಪ್ರದಾನ

ಕುಮಟಾ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ((V T U)) ಜ್ನಾನ ಸಂಗಮದಲ್ಲಿ ಎಪ್ರೀಲ್ 3 ರಂದು ಜರುಗಿದ 20ನೇ ಘಟಿಕೋತ್ಸವದಲ್ಲಿ ಬೆಳಗಾವಿಯ ಕೆ.ಎಲ್.ಇ ಡಾ. ಎಮ್.ಎಸ್. ಶೇಷಗಿರಿ ಕಾಲೇಜ್ ಆಪ್ ಇಂಜಿನಿಯರಿoಗ್ ಮತ್ತು ಟೆಕ್ನಾಲಾಜಿ, ವಿದ್ಯಾರ್ಥಿನಿ ಕುಮಟಾದ, ಕುಮಾರಿ ನವ್ಯಾ ಕೃಷ್ಣದಾಸ ಭಟ್ಟ್ ಅವರು ಬಿ.ಇ(ಬಾಯೋ ಮೆಡಿಕಲ್ ಇಂಜಿನಿಯರಿoಗ್) ನಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಹಾಗೂ ಪ್ರಮಾಣ ಪತ್ರ ಪಡೆದಿದ್ದಾರೆ.

ಕುಲಪತಿ ಡಾ. ಕರಿಸಿದ್ದಪ್ಪ ಶ್ರೀ ಅಶುತೋಷ್ ಶರ್ಮ ಹಾಗೂ ಪದ್ಮಭೂಷಣ ಡಾ. ವಿ. ಕೆ. ಅತ್ರೆ ಅವರು ಬಂಗಾರದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ಕುಮಾರಿ ನವ್ಯಾ ಇವರು ಕುಮಟಾದ ಯುನಿಯನ್ ಬ್ಯಾಂಕ್ (ಕಾರ್ಪೋರೇಶನ್ ಬ್ಯಾಂಕ್) ಉದ್ಯೋಗಿ ಶ್ರೀ ಕೃಷ್ಣದಾಸ ವಿ.ಭಟ್ಟ್ ಮತ್ತು ಶ್ರೀಮತಿ ರಾಧಿಕಾ ಭಟ್ಟ್ ದಂಪತಿಗಳ ಪುತ್ರಿಯಾಗಿದ್ದಾಳೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version