ಹೊನ್ನಾವರ: ಉತ್ತರಕನ್ನಡದ ಹೊನ್ನಾವರ ಪಟ್ಟಣದ ನಿವಾಸಿ 45 ವರ್ಷದ ವ್ಯಕ್ತಿಗೆ ಕರೋನಾ ಪಾಸಿಟಿವ್ ಬಂದಿರುದು ದೃಡಪಟ್ಟಿದೆ. ಇವರು ಕೆಲವು ದಿನಗಳ ಹಿಂದೆ 25 ಜನರ ಜೊತೆಗೆ ಮುಂಬೈ ನಿಂದ ಭಟ್ಕಳಕ್ಕೆ ಬಂದಿಳಿದಿದ್ದರು. ಇವರಲ್ಲಿ 11 ಭಟ್ಕಳದವರೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದವರು ಉಡಪಿಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಭಟ್ಕಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು . ಬಳಿಕ ಜ್ವರ ಕಾಣಿಸಿಕೊಂಡಿರುವುದರಿಂದ ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ಗಂಟಲುದ್ರವದ ವರದಿ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ
Read Next
Important
Tuesday, April 23, 2024, 11:08 AM
ಫಾರೆಸ್ಟ್ ಆಫೀಸ್ ಎದುರು ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಎರಡು ಪೆಟ್ಟಿಗೆ ಅಂಗಡಿಗಳು
Important
Monday, April 22, 2024, 4:09 PM
ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ
Important
Monday, April 22, 2024, 11:13 AM
ವಿವಾಹಿತ ಮಹಿಳೆಗೆ ಪ್ರೀತಿಸು ಎಂದು ಕಿರುಕುಳ: ಆರೋಪಿಯ ಬಂಧನ
Important
Sunday, April 21, 2024, 3:56 PM
ಮನೆಪಕ್ಕದ ಕಾಡಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
Tuesday, April 23, 2024, 11:08 AM
ಫಾರೆಸ್ಟ್ ಆಫೀಸ್ ಎದುರು ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಎರಡು ಪೆಟ್ಟಿಗೆ ಅಂಗಡಿಗಳು
Monday, April 22, 2024, 4:09 PM
ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ
Monday, April 22, 2024, 11:13 AM
ವಿವಾಹಿತ ಮಹಿಳೆಗೆ ಪ್ರೀತಿಸು ಎಂದು ಕಿರುಕುಳ: ಆರೋಪಿಯ ಬಂಧನ
Sunday, April 21, 2024, 3:56 PM
ಮನೆಪಕ್ಕದ ಕಾಡಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
Related Articles
ತಹಶೀಲ್ದಾರ್ ಕಾರ್ಯಾಲಯದ ಕಟ್ಟಡದ ಒಳಗನುಗ್ಗಿದ ಮಳೆನೀರು: ಕಚೇರಿ ಕೆಲಸ ಕಾರ್ಯಗಳು ಅಸ್ತವ್ಯಸ್ತ
Sunday, April 21, 2024, 11:50 AM
ಗೋವುಗಳನ್ನು ಕದಿಯಲು ಬಂದ ಆರೋಪಿಗಳನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
Thursday, April 18, 2024, 5:49 PM
ಬಸ್ಸಿನಿಂದ ಕಾಡಿನಲ್ಲಿ ಯುವತಿಯನ್ನು ಇಳಿಸಿ ಹೋದರೇ ನಿರ್ವಾಹಕ? ದಾಖಲಾಯ್ತು ದೂರು-ಪ್ರತಿದೂರು
Thursday, April 18, 2024, 11:06 AM
Check Also
Close - ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ ಎಂಬ ಸಂಕಲ್ಪ: ಕರಿಕಾನ ಪರಮೇಶ್ವರಿ ದೇವಿಯ ಸನ್ನಿದಿಯಲ್ಲಿ ಚಂಡಿಕಾ ಹವನWednesday, April 17, 2024, 10:52 AM