ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಮೇ 28ರವರೆಗೆ ಮಳೆ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ಸೋಮವಾರ ತುಮಕೂರು ಹಾಗೂ ರಾಮನಗರ ಸೇರಿ ವಿವಿಧೆಡೆ ಜೋರು ಮಳೆಯಾದರೆ ಉಳಿದೆಡೆ ತುಂತುರು ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಬೆಂಗಳೂರು, ಹಾಸನ, ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಮತ್ತು ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಜೋರು ಮಳೆಯಾದರೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಕೇಂದ್ರ ನಿರ್ದೇಶಕ ಡಾ. ಜಿ.ಎಸ್ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
Read Next
Important
Saturday, January 11, 2025, 8:08 PM
ರಾಸಾಯನಿಕ ಸೋರಿಕೆ: 18 ಕಾರ್ಮಿಕರು ಅಸ್ವಸ್ಥ
Important
Wednesday, January 8, 2025, 4:43 PM
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ನೇಣಿಗ ಶರಣು?ಗಂಡ ಬಂದು ನೋಡುವಷ್ಟರಲ್ಲಿ ಹಾರಿ ಹೋಗಿತ್ತು ಪ್ರಾಣ ಪಕ್ಷಿ,
Important
Monday, January 6, 2025, 9:50 AM
ಲಾರಿ ಪಲ್ಟಿ: ಇಬ್ಬರ ಸಾವು, ಮೂವರಿಗೆ ಗಾಯ
Important
Sunday, January 5, 2025, 11:24 AM
ಕಾಣೆಯಾಗಿದ್ದವನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆ: ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸಕ್ಕಿದ್ದವ ಸಂಜೆ ಹೋದದ್ದೆಲ್ಲಿ ?
Saturday, January 11, 2025, 8:08 PM
ರಾಸಾಯನಿಕ ಸೋರಿಕೆ: 18 ಕಾರ್ಮಿಕರು ಅಸ್ವಸ್ಥ
Wednesday, January 8, 2025, 4:43 PM
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ನೇಣಿಗ ಶರಣು?ಗಂಡ ಬಂದು ನೋಡುವಷ್ಟರಲ್ಲಿ ಹಾರಿ ಹೋಗಿತ್ತು ಪ್ರಾಣ ಪಕ್ಷಿ,
Monday, January 6, 2025, 9:50 AM
ಲಾರಿ ಪಲ್ಟಿ: ಇಬ್ಬರ ಸಾವು, ಮೂವರಿಗೆ ಗಾಯ
Sunday, January 5, 2025, 11:24 AM
ಕಾಣೆಯಾಗಿದ್ದವನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆ: ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸಕ್ಕಿದ್ದವ ಸಂಜೆ ಹೋದದ್ದೆಲ್ಲಿ ?
Related Articles
ಮೂತ್ರ ವಿಸರ್ಜನೆಗೆ ಹೋದ ವೇಳೆ ಅವಾಂತರ: ಅಂಗನವಾಡಿಯಲ್ಲಿ ಹಾವು ಕಚ್ಚಿ ಮಗು ಸಾವು
Thursday, January 2, 2025, 4:41 PM
ಒಲೆಗೆ ಬೆಂಕಿ ಹಚ್ಚಲು ತೆರಳಿದ ವೇಳೆ ಬುಸ್ ಗುಟ್ಟಿದ ಕಾಳಿಂಗ: ಬಚ್ಚಲು ಮನೆಯ ಒಲೆಯ ಒಳಡೆ ಇತ್ತು ಬೃಹತ್ ಕೋಬ್ರಾ
Thursday, January 2, 2025, 4:35 PM
ಕಾವೇರಿದ ವಾತಾವರಣ ನಿರ್ಮಿಸಿದ ಗೂಡಂಗಡಿ ವಿಚಾರ: ರಿಕ್ಷಾ ಯೂನಿಯನ್ ನವರಿಗೆ ಸ್ಥಳದ ಇಕ್ಕಟ್ಟು: ತೆರವು ಕ್ರಮ ಕೈಗೊಳ್ಳಲು ಮುಂದಾದರೆ ಅಧಿಕಾರಿಗಳಿಗೆ ಬಿಕ್ಕಟ್ಟು ?
Tuesday, December 31, 2024, 12:26 PM
ಅತಿವೇಗದ ಚಾಲನೆ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು: ಸ್ಥಳದಲ್ಲಿಯೇ ಓರ್ವ ಸಾವು
Tuesday, December 24, 2024, 10:31 AM
Check Also
Close - ಬಡ ವ್ಯಾಪಾರಿಯ ಹೊಟ್ಟೆಗೆ ಕಲ್ಲು ಹಾಕಲು ಹೋಗಿ ಸಾರ್ವಜನಿಕ ರಸ್ತೆಗೂ ಅಡ್ಡಲಾಗಿ ಕಲ್ಲು ಸುರಿದವರಾರು?Wednesday, December 18, 2024, 11:49 AM