Follow Us On

WhatsApp Group
Important
Trending

ತನ್ನದೇ ಮೊಬೈಲ್ ನಂಬರ್ ನಿಂದ ಬಂದ ಒಂದು ಮುತ್ತು ಕೊಟ್ಟರೆ…, ಸಂದೇಶ | ಅಶ್ಲೀಲ ಸಂದೇಶ ನೋಡಿ‌ ಮಹಿಳೆ ಕಂಗಾಲು: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಈಕೆಯ ವಾಟ್ಸಪ್ ಬಳಸಿದ್ದು ಯಾರು?

ಹೊನ್ನಾವರ: ತನ್ನ ವಾಟ್ಸಪ್ ಅನ್ನು ಬೇರೆಯವರು ಬಳಸಿ ತನ್ನ ಬಗ್ಗೆ ಅಶ್ಲೀಲ ಸಂದೇಶ ಹರಿಬಿಟ್ಟಿದ್ದಾರೆ ಎಂದು ಹೊನ್ನಾವರದ ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಹೊನ್ನಾವರದ ಶಿಲ್ಪಾ ನಾಯಕ ಎನ್ನುವವರನ್ನು ಶಿರಸಿಗೆ ಮದುವೆ ಮಾಡಿ ಕೊಡಲಾಗುತ್ತು. ಈ ವೇಳೆ ಶಿಲ್ಪಾ ನಾಯ್ಕ ತಮ್ಮ ಸ್ಮಾರ್ಟ್ ಫೋನ್ ಮೊಬೈಲ್ ಹಾಳಾಗಿದ್ದು, ಸಾದಾ ಮೊಬೈಲ್ ಉಪಯೋಗಿಸುತ್ತಿದ್ದಳು. ವಿಚಿತ್ರ ಅಂದರೆ ಆಕೆ ಬಳಸುತ್ತಿದ್ದ, ವಾಟ್ಸಪ್ ಬಳಕೆಯಲ್ಲಿತ್ತು ಎನ್ನಲಾಗಿದೆ.

ಕಳೆದ ಹದಿನೈದು ದಿನದಿಂದ ಯಾರೋ ಈಕೆಯ ನಂಬರ್ ಬಳಸಿ ಅಶ್ಲೀಲ ಸಂದೇಶ ರವಾನೆ ಮಾಡಿದ್ದಾನೆ. ಒಂದು ಮುತ್ತು ಕೊಟ್ಟರೆ….ಹೀಗೆ ಇದೇ ರೀತಿಯ ಅಶ್ಲೀಲ ವಾಟ್ಸಪ್ ಸ್ಟೇಟಸ್ ಹಾಕಿದ್ದಾ‌ರೆ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.

ಸ್ಮಾರ್ಟ್ ಫೋನ್ ಬಳಸದ ಈಕೆಯ ವಾಟ್ಸಪ್ ಬಳಸಿದ್ದು ಯಾರು? ಯಾವ ಉದ್ದೇಶಕ್ಕಾಗಿ ಬಳಸಿದ್ದಾರೆ? ಎಂಬುದು ತನಿಖೆಯಿಂದ‌ ತಿಳಿದು ಬರಬೇಕಿದೆ. ಮಹಿಳೆಯ ಯಾರೋ ಹತ್ತಿರದವರೇ ಈ ಕಿಡಿಕೇಡಿ ಕೃತ್ಯವನ್ನು ಮಾಡಿದ್ದಾರೆ ಎಂವ ಮಾತುಗಳು ಕೇಳಿಬರುತ್ತಿವೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button