ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಸ್ವಚತಾ ಕಾರ್ಯಕ್ರಮ

ಹೊನ್ನಾವರ  ತಾಲ್ಲೂಕಿನ ಕಾಸರಕೋಡ ಟೊಂಕಾದ ಶ್ರೀ  ಜೈನ  ಜಟಕೇಶ್ವರ  ಯುವಕ  ಸಮಿತಿ ಮತ್ತು  ಪರಮಾತ್ಮ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಲ್ಲುಕುರ್ವಾ  ಅಂಗನವಾಡಿ ಕೇಂದ್ರ ಟೊಂಕ ಮತ್ತು  ರಸ್ತೆಬದಿಯಲ್ಲಿನ ಕಸಗಳನ್ನು ಸ್ವಚ್ಛಗೊಳಿಸಲಾಯಿತು.. ಈ ಕಾರ್ಯಕ್ರಮದಲ್ಲಿ ಶ್ರೀ  ಜೈನ  ಜಟಕೇಶ್ವರ  ಯುವಕ  ಸಮಿತಿಯ  ಗೌರವಧ್ಯಕ್ಷರು ರಮೇಶ ತಾಂಡೇಲ್, ಅಧ್ಯಕ್ಷರು ಭಾಸ್ಕರ  ತಾಂಡೇಲ್, ಚಿದಂಬರ  ತಾಂಡೇಲ್, ಗಿರೀಶ್, ಚಂದ್ರಶೇಖರ್, ಮೋಹನ, ರಾಜೇಶ, ವಿಕ್ರಂ. ಪರಮಾತ್ಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ರಾಜು  ಡಿ  ತಾಂಡೇಲ್, ಸಂದೇಶ ಅಂಗನವಾಡಿ ಕೇಂದ್ರದ  ಶಿಕ್ಷಕಿಯರುಗಳಾದ   ಅನಿತಾ  ಡಿ  ತಾಂಡೇಲ್, ಅಂಕಿತ ಫರ್ನಾಡಿಸ್ ಉಪಸ್ಥರಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version