Follow Us On

WhatsApp Group
Focus News
Trending

2ನೇ ವರ್ಷದ ಶಿರಸಿ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳಿಂದ ಮನವಿ

ಶಿರಸಿ: Covid ಕಾರಣದಿಂದಾಗಿ ಈಗಾಗಲೇ 6 ತಿಂಗಳಿಗೂ ಹೆಚ್ಚಿನ ಅಮೂಲ್ಯ ಶೈಕ್ಷಣಿಕ ಸಮಯ ವ್ಯರ್ಥವಾಗಿದ್ದು, ಕೂಡಲೇ 2021-2022 ರ ಶೈಕ್ಷಣಿಕ ವರ್ಷದ ತರಗತಿಗಳನ್ನು ಪ್ರಾರಂಬಿಸುವಂತೆ ಮನವಿಮಾಡಲಾಯಿತು.

2 ನೇ ವರ್ಷದ ಕಾನೂನು ವಿದ್ಯಾರ್ಥಿಗಳು, ಮಾನ್ಯ ಕುಲಪತಿಗಳು, ಕರ್ನಾಟಕ ಕಾನೂನು ವಿಶ್ವವಿದ್ಯಾಲಕ್ಕೆ, ಪ್ರಾಚಾರ್ಯರ ಮುಖಾಂತರ ಮನವಿ ಅರ್ಪಿಸಿದರು.

ಸಮಯ ಉಳಿತಾಯ ದ ದ್ರಷ್ಟಿ ಯಿಂದ, ಸಂಪ್ರದಾಯಿಕ ಪರೀಕ್ಷ ಕೈಬಿಟ್ಟು, ಇತರ ಪದ್ದತಿ, ಅಂದರೆ ಭಾರತೀಯ ವಕೀಲರ ಪರಿಷತ್ತು ಅನುಮೋದಿಸಿದ ಇತರ ಪದ್ದತಿಗಳನ್ನು ಪರಿಗಣಿಸುವಂತೆ ಕೋರಲಾಯಿತು
ಈ ಸಂದರ್ಭದಲ್ಲಿ ರಾಜೇಶ ನಾಯ್ಕ, ಮಂಜುನಾಥ ಭಟ್ಟ, ರವಿಕಿರಣ್ ವೀಣಾ ತಳವಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶಿರಸಿ

Back to top button