Follow Us On

WhatsApp Group
Important
Trending

ಅಡುಗೆ ಮಾಡುವಾಗ ಬಿಸಿಯೂಟದ ಕುಕ್ಕರ್ ಸಿಡಿದು ಮಹಿಳಾ ಸಿಬ್ಬಂದಿ ಮುಖಕ್ಕೆ ಗಾಯ

ಭಟ್ಕಳ: ಅಡುಗೆ ಮಾಡುವಾಗ ಬಿಸಿಯೂಟದ ಕುಕ್ಕರ್ ಸಿಡಿದು ಸಿಬ್ಬಂದಿಯೊಬ್ಬರಿಗೆ ಮುಖಕ್ಕೆ ಗಾಯವಾದ ಘಟನೆ ಭಟ್ಕಳದಲ್ಲಿ ನಡೆದಿದೆ. ಘಟನೆಯಿಂದಾಗಿ ಅಡುಗೆ ಸಿಬ್ಬಂದಿ ಮುಖದ ಭಾಗಕ್ಕೆ ಗಾಯಗಾಳಾಗಿದ್ದು ಅದೃಷ್ಟವಶಾತ್ ಪ್ರಾಣಹಾನಿಯಂತಹ ಅನಾಹುತ ಸಂಭವಿಸಿಲ್ಲ.

ಕಣ್ಣು ರೆಪ್ಪೆ ಹಾಗೂ ಹಣೆಯ ಭಾಗಕ್ಕೆ ಗಾಯಗಳಾಗಿದೆ. ಗಾಯಗೊಂಡಿರುವ ಸಿಬ್ಬಂದಿಗೆ ಆರೋಗ್ಯ ಪರಿಹಾರ ನೀಡಬೇಕು. ಸೂಕ್ತ ಉಚಿತ ಚಿಕಿತ್ಸೆಯನ್ನು ಇಲಾಖೆಯೇ ಭರಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ರಿ) ಸಿಐಟಿಯು ಸಂಯೋಜಿತ ಉತ್ತರ ಕನ್ನಡ ಜಿಲ್ಲಾ ಸಮಿತಿಯು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ವಿಸ್ಮಯ ನ್ಯೂಸ್, ಕಾರವಾರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button