Follow Us On

WhatsApp Group
Important
Trending

ಪ್ರಖ್ಯಾತ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಗೆ ಕಾರವಾರದ ಯುವಕ ಆಯ್ಕೆ

ಕಾರವಾರ: ಪ್ರಖ್ಯಾತ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಗೆ ಮಂಗಳೂರಿನ ಪಿಳಿ ಡ್ಯಾನ್ಸ್ ತಂಡ ಮೊದಲ ರೌಂಡ್ನಲ್ಲಿ ಆಯ್ಕೆಯಾಗಿದ್ದು, ಈ ತಂಡದಲ್ಲಿ ಕಾರವಾರದ ಯುವಕನೂ ಇರುವುದು ವಿಶೇಷವಾಗಿದೆ. ಇಲ್ಲಿನ ಬ್ರಾಹ್ಮಣಗಲ್ಲಿಯ ದರ್ಶನ್ ಶೇಟ್ ಈ ಪಿಲಿ ಡ್ಯಾನ್ಸ್ ತಂಡವಾದ ಬಿರುವೆರ್ ಕುಡ್ಲದಲ್ಲಿದ್ದಾನೆ. 20 ಮಂದಿಯ ಈ ತಂಡದ ನೇತೃತ್ವವನ್ನು ಕಿಶೋರ್ ಅಮನ್ ವಹಿಸಿಕೊಂಡಿದ್ದಾರೆ.

ಮoಗಳೂರಿನಲ್ಲಿ ಡ್ಯಾನ್ಸ್ ತರಬೇತಿ ಪಡೆದಿರುವ ದರ್ಶನ್ ಅವರ ಬಿರುವೆರ್ ಕುಡ್ಲ ತಂಡ ಮುಂಬೈಗೆ ತೆರಳಿ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ನ ಮೊದಲ ರೌಂಡ್ ನಲ್ಲಿ ಭಾಗವಹಿಸಿದೆ. ಅಲ್ಲಿ ತಂಡ ಆಯ್ಕೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ 2ನೇ ರೌಂಡ್ ಕೂಡ ನಡೆಯಲಿದೆ.

ವಿಸ್ಮಯ ನ್ಯೂಸ್, ಕಾರವಾರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Back to top button