ಜಿಲ್ಲೆಯಲ್ಲಿಂದು 70ಕ್ಕಿಂತ ಅಧಿಕ ಕರೊನಾ ಕೇಸ್?

ಕಾರವಾರ: ಜಿಲ್ಲೆಯಲ್ಲಿ ದಿನದಿಂದ‌ ದಿನಕ್ಕೆ ಕರೊನಾ ಪ್ರಕರಣ‌ ಹೆಚ್ಚುತ್ತಿದ್ದು, ಇಂದು ಕೂಡಾ ಈ ಸಂಖ್ಯೆ ಗಗನಮುಖಿಯಾಗಿದೆ. 70ಕ್ಕಿಂತ ಅಧಿಕ ಕೇಸ್ ದಾಖಲಾಗುವ ಸಾಧ್ಯತೆಯಿದೆ. ಕುಮಟಾದಲ್ಲಿ ಇಂದು ಕರೊನಾ ಕೇಸ್ ಗಳ ಪ್ರಕರಣ ಕಳೆದ ಎರಡು ದಿನಕ್ಕೆ ಹೋಲಿಸಿದ್ರೆ, ಇಂದು ಸ್ವಲ್ಪ ಇಳಿಕೆಯಾಗಿದೆ ಎನ್ನಲಾಗಿದೆ. 10ಕ್ಕಿಂತ ಕಡಿಮೆ‌ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಹಳಿಯಾಳ- ದಾಂಡೇಲಿ ಭಾಗದಲ್ಲಿ 35 ಪ್ರಕರಣಗಳು ದೃಢಪಟ್ಟಿರುವ ಸಾಧ್ಯತೆ ಇದೆ.(©Copyright reserved by Vismaya tv )ಉಳಿದಂತೆ ಭಟ್ಕಳದಲ್ಲಿ 10, ಮುಂಡಗೋಡದಲ್ಲಿ 8, ಕಾರವಾರದಲ್ಲಿ ಏಳು ಪ್ರಕರಣ ದಾಖಲಾಗಿದೆ. ಅಂಕೋಲಾದಲ್ಲಿ 6, ಸಿದ್ದಾಪುರ 3, ಶಿರಸಿ ಒಂದು ಪ್ರಕರಣ‌ ದೃಢಪಟ್ಟಿದೆ.

ಹೊನ್ನಾವರದ ಗುಂಡಿಬೈಲ್ ನಿವಾಸಿಯಲ್ಲಿ ಪಾಸಿಟಿವ್:
ಹೊನ್ನಾವರ ತಾಲೂಕಿನ ಗುಂಡಿಬೈಲ್ ನಿವಾಸಿಯಾದ 35 ವರ್ಷದ ಯುವಕನಲ್ಲಿ (©Copyright reserved by Vismaya tv)ಸೋಂಕು ದೃಢಪಟ್ಟಿದೆ. ಈತ ಬೆಂಗಳೂರಿನಿಂದ ಆಗಮಿಸಿದ್ದ ಎನ್ನಲಾಗಿದೆ.
ಈ ಕುರಿತ ಅಧಿಕೃತ ಮಾಹಿತಿ ಸಂಜೆ ಪ್ರಕಟಿಸುವ ಹೆಲ್ತ್ ಬುಲೆಟಿನ್ ನಲ್ಲಿ ಅಂತಿಮಗೊಳ್ಳಲಿದೆ.

ಈ‌ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ‌ ವಿಸ್ಮಯ ನ್ಯೂಸ್ ವೀಕ್ಷಿಸಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]


ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version