ಭಟ್ಕಳದಲ್ಲಿ 8 ಮಂದಿಗೆ ಕರೊನಾ

ಜಿಲ್ಲೆಯಲ್ಲಿಂದು 109 ಕರೊನಾ ಕೇಸ್
ಒಟ್ಟು 35 ಮಂದಿ ಡಿಸ್ಚಾರ್ಜ್
ಭಟ್ಕಳದಲ್ಲಿ 8 ಮಂದಿಗೆ ತಗುಲಿದ ಕೊರೊನಾ
ಓರ್ವ ವೃದ್ಧೆ ಸಾವು
43 ವರದಿ ನೆಗೆಟಿವ್

[sliders_pack id=”1487″]

ಭಟ್ಕಳ: ತಾಲೂಕಿನಲ್ಲಿ ಇಂದು 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಓರ್ವ 65 ವೃದ್ಧೆ ಸಾವನ್ನಪ್ಪಿದ್ದಾಳೆ
ತಾಲೂಕಿನ ಮದೀನಾ ಕಾಲೋನಿ ಮೋಹಿದ್ದೀನ ಸ್ಟ್ರೀಟ್ 2ನೇ ಕ್ರಾಸಿನ  58 ವರ್ಷದ ಪುರುಷ, ಹಾಗೂ 48,58 ವರ್ಷದ ಪುರುಷ ನಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಭಟ್ಕಳ ನಗರ ಭಾಗದ 65 ವರ್ಷದ  ವೃದ್ಧೆ ಸಾವನ್ನಪ್ಪಿದ್ದಾಳೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಜಿಲ್ಲೆಯಲ್ಲಿಂದು 109 ಕೇಸ್:
ಹಳಿಯಾಳ: 44
ಹೊನ್ನಾವರ: 13
ಶಿರಸಿ: 22
ಭಟ್ಕಳ: 5
ಜೊಯಿಡಾ: 2
ಕಾರವಾರ: 8
ಕುಮಟಾ: 7
ಸಿದ್ದಾಪುರ: 1
[sliders_pack id=”2570″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 109 ಕರೊನಾ ಪ್ರಕರಣ ದೃಢಪಟ್ಟಿದೆ. ಹಳಿಯಾಳದಲ್ಲೇ ಅತಿಹೆಚ್ಚು ಅಂದರೆ 44 ಪ್ರಕರಣ ದೃಢಪಟ್ಟಿದೆ. ಹೊನ್ನಾವರದಲ್ಲಿ 13, ಶಿರಸಿಯಲ್ಲಿ 22 ಕೇಸ್ ದಾಖಲಾಗಿದೆ. ಭಟ್ಕಳದಲ್ಲಿ 5, ಜೊಯಿಡಾದಲ್ಲಿ 2, ಕಾರವಾರದಲ್ಲಿ 8, ಕುಮಟಾದಲ್ಲಿ 7, ಮುಂಡಗೋಡದಲ್ಲಿ 6, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆಯಾಗಿದೆ. ಇಂದು ಭಟ್ಕಳದಲ್ಲಿ 21, ಹೊನ್ನಾವರದಲ್ಲಿ 5, ಅಂಕೋಲಾದಲ್ಲಿ 5, ಕಾರವಾರ, ಕುಮಟಾದಲ್ಲಿ ತಲಾ ಇಬ್ಬರು ಸೇರಿ ಒಟ್ಟು 35 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version