Important
Trending

ಕೆಂದಳಿಲು ಬೇಟೆ: ಆರೋಪಿಯನ್ನು ಬಂಧಿಸಿದ ಪೊಲೀಸರು: ನಾಡ ಬಂದೂಕು ವಶಕ್ಕೆ

ಹೊನ್ನಾವರ: ತಾಲೂಕಿನ ಅಡಿಕೆಕುಳಿ ಗ್ರಾಮದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತ ನಾಡ ಬಂದೂಕಿನಿoದ ಒಂದು ಕೆಂದಳಿಲು ಬೇಟೆಯಾಡಿದ ವ್ಯಕ್ತಿಯನ್ನು ಅರಣ್ಯ ಅಧಿಕಾರಿಕಾರಿಗಳು ಬಂಧಿಸಿದ್ದಾರೆ. ಅಕ್ರಮವಾಗಿ ಬಳಸಿದ ಒಂದು ನಾಡಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಡಿಕೆಕುಳಿಯ ಹಾಲಳ್ಳಿಯ ಪ್ರವೀಣ ಧರ್ಮ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button