Follow Us On

WhatsApp Group
Important
Trending

ತಾಯಿಯ ಮೇಲೆ ದಾಳಿ ಮಾಡಿದ ಚಿರತೆ: ಚಿರತೆ ಜೊತೆ ಹೋರಾಡಿ ತಾಯಿ ಉಳಿಸಿದ ಮಗ

ಹಾಸನ: ಹಾಡುಹಗಲೇ ಜಮೀನಿಗೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಚಿರತೆ ದಾಳಿ ಮಾಡಿತ್ತು. ಕ್ಷಣಕಾಲ ತಾಯಿ ಮಗ ಇಬ್ಬರು ಆತಂಕಗೊoಡರು. ಆದರೆ, ಚಿರತೆ ಜೊತೆ ಹೋರಾಡಿ, ತಾಯಿಯನ್ನು ರಕ್ಷಿಸಿದ್ದಾನೆ ಮಗ. ಹೌದು, ತಾಯಿಯ ಮೇಲೆರಗಿ ಬಂದಿದ್ದ. ಚಿರತೆಯೊಂದಿಗೆ ಹೋರಾಡಿ ಮಗನೊಬ್ಬ ಆಕೆಯ ಪ್ರಾಣ ಕಾಪಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ. ತಾಯಿಯ ಮೇಲೆ ಮುಗಿಬಿದ್ದ ಚಿರತೆಯನ್ನು ನೀಡಿದ ಮಗ ಚಿರತೆಯ ಜೊತೆ 15 ನಿಮಿಷ ಕಾಲ ಹೋರಾಡಿದ್ದಾನೆ. ಪ್ರತಿರೋದಕ್ಕೆ ಸೋತ ಚಿರತೆ ಅಲ್ಲಿಂದ ಓಡಿಹೋಗಿದೆ.

ಅರಸೀಕೆರೆಯ ಬೈರಗೊಂಡನಹಳ್ಲಿ ಬೋವಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ದಾಳಿಗೊಳಗಾದವರನ್ನು ಚಂದ್ರಮ್ಮ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಕಿರಣ್ ಹಾಗೂ ಚಂದ್ರಮ್ಮನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಗಲಿನ ವೇಳೆಯೇ ಚಿರತೆ ದಾಳಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button