Follow Us On

WhatsApp Group
Important
Trending

ಗೋಕರ್ಣದ ಕೋಟಿತೀರ್ಥದಲ್ಲಿ ಕಾಲುಜಾರಿಬಿದ್ದು ವ್ಯಕ್ತಿ ಸಾವು

ಗೋಕರ್ಣ: ಕೋಟಿತೀರ್ಥದಲ್ಲಿ ಕಾಲುಜಾರಿಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ‌ ನಡೆದಿದೆ. ಮೃತ ವ್ಯಕ್ತಿಯನ್ನು ದಾಮೋದರ ನಾರಾಯಣ ಗೌಡ, ಕುಮಟಾದ ಹೆರವಟ್ಟಾ ನಿವಾಸಿ ಎಂದು ಗುರುತಿಸಲಾಗಿದೆ.

ಈತ ಕೋಟಿತೀರ್ಥದಲ್ಲಿ ಈಜಲು ತೆರಳಿದ ವೇಳೆ ಕಾಲುಜಾರಿಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗೋಕರ್ಣ ಪೋಲೀಸರ ಭೇಟಿ, ನೀಡಿದ್ದು, ತನಿಖೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Back to top button