Info
Trending
ನೇತ್ರದಾನ ನೋಂದಣಿ: ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ ಗೆ ಭೇಟಿ ನೀಡಿ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ
![](http://i0.wp.com/vismaya24x7.com/wp-content/uploads/2021/11/IMG-20211101-WA00792.jpg?fit=1280%2C828&ssl=1)
ಕುಮಟಾ : ತನ್ನ ಜೀವಿತಾವಧಿಯ ನಂತರವೂ ತನ್ನೆರಡು ಕಣ್ಣುಗಳು ಬೆಳಕು ಕಾಣದ ಅಂಧರಿಬ್ಬರ ಬಾಳು ಬೆಳಗುವಂತಾಗಲೆಂಬ ಘನ ಉದ್ದೇಶದಿಂದ ಎಂದೋ ಈ ಕುರಿತು ಸಂಕಲ್ಪಿಸಿದ್ದ ಹೊನ್ನಾವರ ತಾಲೂಕು ಹಳದಿಪುರ ಸಮೀಪದ ಗಾಳಗೇರಿಯ ತರುಣ ಪವನ ಶ್ರೀಧರ ನಾಯ್ಕ ರವರು ನವೆಂಬರ್ ೧ ರ ಕನ್ನಡ ರಾಜ್ಯೋತ್ಸವ ದಿನದಂದು ಕುಮಟಾದ ‘ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ ಗೆ ಭೇಟಿ ನೀಡಿ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಮಾಡಿ ತಮ್ಮ ಹೆಸರು ನೊಂದಾಯಿಸಿ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರಿಂದ ಈ ಕುರಿತಾಗಿನ ಪ್ರಮಾಣ ಪತ್ರ ಪಡೆದು ಅನುಕರಣೀಯ ಕಾರ್ಯ ಕೈಕೊಂಡರು.