Join Our

WhatsApp Group
Important
Trending

ಶಾಂತಿಕಾ ಪರಮೇಶ್ವರಿ ದೇವಿಯ ಬಂಡಿಹಬ್ಬ ಸಂಪನ್ನ: ಕೆಂಡ ಸೇವೆ ಸಲ್ಲಿಸಿದ ಭಕ್ತರು

ಕುಮಟಾ: ಪಟ್ಟಣದ ದೇವರಹಕ್ಕಲನಲ್ಲಿನ ಗ್ರಾಮದೇವಿ ಶಾಂತಿಕಾ ಪರಮೇಶ್ವರಿ, ಸಾವಿರಾರು ಭಕ್ತರ ಆರಾಧ್ಯದೇವಿ. ಶ್ರೀ ದೇವಿಯ ಬಂಡಿ ಹಬ್ಬ ಶನಿವಾರ ವಿಜೃಂಭಣೆಯಿoದ ನಡೆದಿದ್ದು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತರಾದರು. ಬಂಡಿ ಹಬ್ಬದ ಪ್ರಯುಕ್ತ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಸೇವೆಗಳು ನಡೆದವು.

ಫೋಟೋ ಕೃಪೆ: ಗೋಪಿ ಜೋಲಿ

ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸಾಯಂಕಾಲ ನಡೆದ ಕೆಂಡ ಸೇವೆಯೊಂದಿಗೆ ಬಂಡಿ ಹಬ್ಬ ಸಂಪನ್ನಗೊoಡಿತು.

ವಿಸ್ಮಯ ನ್ಯೂಸ್, ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button