![](http://i0.wp.com/vismaya24x7.com/wp-content/uploads/2022/06/Image_439304.jpg?fit=881%2C556&ssl=1)
ಶಿರಸಿ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ದೇವನಳ್ಳಿಯ ಸರಗುಪ್ಪ ಮಾರಿಕಾಂಬಾ ದೇವಾಲಯದ ಬಳಿ ನಡೆದಿದೆ.
![](http://i0.wp.com/vismaya24x7.com/wp-content/uploads/2021/11/adike-agri.jpg?resize=708%2C398&ssl=1)
ಮೃತ ವ್ಯಕ್ತಿ ಉಮೇಶ ಮರಾಠಿ ಬೆಣಗಾಂವ್ಎಂದು ಗುರುತಿಸಲಾಗಿದ್ದು, ಘಟನೆಯ ತೀವ್ರತೆಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಶಿರಸಿ