ದೇಶದ ಪ್ರತಿಷ್ಠಿತ ಟಾಪ್ ಕನ್ಸ್ಟ್ರಕ್ಷನ್ ಕಂಪೆನಿಗಳಲ್ಲಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅನುಭವ ಇರುವ ಎಂಜಿನಿಯರ್ಗಳಾದ ಕೇಶವ್ ನಾಯ್ಕ ಮತ್ತು ನಿತಿನ್ ನಾಯ್ಕ ಅವರು ಉತ್ತರಕನ್ನಡದಲ್ಲಿ ಅತ್ಯತ್ತುಮ ಕನ್ಸ್ಟ್ರಕ್ಷನ್ ಸೇವೆ ನೀಡುವ ಉದ್ದೇಶದೊಂದಿಗೆ ತಮ್ಮೂರಿನಲ್ಲಿ ಹೊಸದಾಗಿ ಎಮಿನೆನ್ಸ್ ಕನ್ಸ್ಟ್ರಕ್ಷನ್ ಆರಂಭಿಸಿದ್ದಾರೆ. ಹೊಸಮನೆ ಮತ್ತು ಹಳೆಮನೆ ಮರುನಿರ್ಮಾಣದ ಪ್ಲಾನಿಂಗ್ ಹಾಗು ಎಸ್ಟಿಮೇಟ್, ರೆಸಿಡೆನ್ಷಿಯಲ್ ಬಿಲ್ಡಿಂಗ್, ಕರ್ಮರ್ಷಿಯಲ್ ಬಿಲ್ಡಿಂಗ್ , ರೆಸಾರ್ಟ್ ಡಿಸೈನ್ ಪ್ಲಾನಿಂಗ್ ಹಾಗು ಕನ್ಸ್ಟ್ರಕ್ಷನ್, ವಾಸ್ತು, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸ್ಲ್ಟೇಷನ್, ಕ್ವಾಲಿಟಿ ಇನ್ಸ್ಪೇಕ್ಷನ್, ಸೇರಿದಂತೆ ಎಲ್ಲಾ ರೀತಿಯ ಕನ್ಸ್ಟçಕ್ಷನ್ ಸೇವೆಯನ್ನು ನೀಡಲಾಗುವುದು. ಇತ್ತಿಚಿಗೆ ನಾವು ಪೂರ್ತಿಗೊಳಿಸಿದ ಮನೆಯೊಂದರ ವಿಡಿಯೋ ಸ್ಯಾಂಪಲ್ ಇಲ್ಲಿದೆ. ನಿಮ್ಮ ಕನಸಿನ ಮನೆ ಮತ್ತು ನಿಮ್ಮ ಕನಸಿನ ಪ್ರಾಜೆಕ್ಟ್ ಗೆ ಇನ್ನಷ್ಟು ಮೆರುಗು ಎಮಿನೆನ್ಸ್ ಅನ್ನು ಸಂಪರ್ಕಿಸಿ… ಕೋರ್ಟ್ ರೋಡ್, ಕುಮಟಾ, ಉತ್ತರಕನ್ನಡ
Read Next
Important
Friday, May 3, 2024, 5:32 PM
ಖಾಸಗಿ ಬಸ್ ಪಲ್ಟಿ: ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ
Important
Friday, May 3, 2024, 5:24 PM
ತ್ರಿವಿಕ್ರಮ ಸಾಧಕನಿಂದ ಅಂಕೋಲಾದಲ್ಲಿ ಭರ್ಜರಿ ಪ್ರಚಾರ : ಮೀನು ಪೇಟೆ ಬಳಿಯೂ ಮತಭೇಟೆಗೆ ಮುಂದಾದ ಕಾಗೇರಿ
Big News
Friday, May 3, 2024, 5:20 PM
ಮೌಡ್ಯಗಳು ಮಾನವ ಸಮಾಜದ ಮೇಲೆ ಸ್ವಯಂ ಹೇರಿದ ಸ್ವಾರ್ಥ, ಕಾಲ್ಪನಿಕ, ಊಹಿಸಲಾಗದ ನಂಬಿಕೆಗಳು: ಡಾ. ಹುಲಿಕಲ್ ನಟರಾಜ್
Friday, May 3, 2024, 5:32 PM
ಖಾಸಗಿ ಬಸ್ ಪಲ್ಟಿ: ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ
Friday, May 3, 2024, 5:27 PM
ಆಡಳಿತ ವ್ಯವಸ್ಥೆಯಿಂದ ಸರ್ವಾಧಿಕಾರ ಆರೋಪ: ಮತದಾನ ಬಹಿಷ್ಕರಿಸಿದ ನಾಗರಿಕರು: ಸಚಿವ ಮಂಕಾಳ್ ವೈದ್ಯರ ವಿರುದ್ಧ ಪರೋಕ್ಷವಾಗಿ ಅಸಮಾಧಾನ
Friday, May 3, 2024, 5:24 PM
ತ್ರಿವಿಕ್ರಮ ಸಾಧಕನಿಂದ ಅಂಕೋಲಾದಲ್ಲಿ ಭರ್ಜರಿ ಪ್ರಚಾರ : ಮೀನು ಪೇಟೆ ಬಳಿಯೂ ಮತಭೇಟೆಗೆ ಮುಂದಾದ ಕಾಗೇರಿ
Friday, May 3, 2024, 5:20 PM
ಮೌಡ್ಯಗಳು ಮಾನವ ಸಮಾಜದ ಮೇಲೆ ಸ್ವಯಂ ಹೇರಿದ ಸ್ವಾರ್ಥ, ಕಾಲ್ಪನಿಕ, ಊಹಿಸಲಾಗದ ನಂಬಿಕೆಗಳು: ಡಾ. ಹುಲಿಕಲ್ ನಟರಾಜ್
Related Articles
ಕಲಗ ತೆಗೆಯಲು ಹೋಗಿದ್ದ ವೇಳೆ ತಾಯಿ, ಮಗಳ ದುರ್ಮರಣ: ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲು
Thursday, May 2, 2024, 1:39 PM
ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ತಕ್ಕ ಮಟ್ಟಿಗೆ ಚೇತರಿಕೆ : ಆಸ್ಪತ್ರೆಯಿಂದ ಬಿಡುಗಡೆ: ಮನೆಗೆ ಮರಳಿದ ಹೊನ್ನಳ್ಳಿಯ ವೃಕ್ಷ ಮಾತೆ
Thursday, May 2, 2024, 12:47 PM
ಶೆಟರ್ ಮುರಿದು ಕಳ್ಳತನ: 14 ಲಕ್ಷ ಮೌಲ್ಯದ ಚಿನ್ನ, 11 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಲೂಟಿ
Wednesday, May 1, 2024, 5:42 PM
Check Also
Close - “ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ”!? ವೈರಲ್ ಆದ ಮತದಾರನ ಬರಹದಲ್ಲಿ ಏನಿದೆ?Wednesday, May 1, 2024, 10:26 AM