Jannah Theme License is not validated, Go to the theme options page to validate the license, You need a single license for each domain name.
Important
Trending

ತಲೆ ಮರೆಸಿಕೊಂಡಿರುವ ಆರೋಪಿಗಳ ಸುಳಿವು ನೀಡಿದ್ರೆ 50 ಸಾವಿರ ಬಹುಮಾನ

ಹೊನ್ನಾವರ: ತಾಲೂಕಿನ ಸಾಲ್ಕೊಡು ಕೊಂಡಾಕುಳಿ ಗೋ ಹತ್ಯೆ ಪ್ರಕರಣಕ್ಕೆ ಸಂಬoಧಪಟ್ಟoತೆ ತಲೆಮರೆಸಿಕೊಂಡಿರುವ ಆರೋಪಿಗಳಾದ ವಸೀಮ್ ಸುಲೈಮಾನ್ ಮೀರಜಿಕರ ಭಟ್ಕಳ ಹಾಗೂ ಮುಜಾಮ್ಮಿಲ್ ಭಟ್ಕಳ ಇವರನ್ನು ಕಂಡರೆ ಅಥವಾ ಇರುವಿಕೆಯ ಬಗ್ಗೆ ಪೊಲೀಸ್ ಅದೀಕ್ಷಕರಿಗೆ ಮಾಹಿತಿ ನೀಡಿದಲ್ಲಿ ಮಾಹಿತಿದಾರರಿಗೆ ತಲಾ 50 ಸಾವಿರ ಬಹುಮಾನವನ್ನು ನಿಡಲಾಗುವುದೆಂದು ಉತ್ತರ ಕನ್ನಡ ಜಿಲ್ಲಾ ಪೊಲಿಸ್ ಪ್ರಕಟಣೆ ಹೊರಡಿಸಿದೆ.

ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿಸಲು ದೂರವಾಣಿ ಸಂಖ್ಯೆ 9480805201 ಕ್ಕೆ ಕರೆ ಮಾಡಲು ತಿಳಿಸಿದೆ.

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

Back to top button