ಪೊಲೀಸರ ಕಾರ್ಯಾಚರಣೆ: ಅಡಿಕೆ ಕದ್ದ ಆರೋಪಿಗಳ ಬಂಧನ

ಜೊಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ಆರೋಪಿತರನ್ನು ಬಂಧಿಸಿ ಆರೋಪಿತರಿಂದ ಕದ್ದ ಅಡಿಕೆ ಅಂದಾಜು ಮೌಲ್ಯ 1 ಲಕ್ಷ 10 ಸಾವಿರ ಮತ್ತು ಅಂದಾಜು ಮೌಲ್ಯ 40 ಸಾವಿರದ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಕಾರವಾರ ಎಸ್.ಪಿ ಶಿವಪ್ರಕಾಶ ದೇವರಾಜು ಮತ್ತು ದಾಂಡೇಲಿ ಡಿವಾಯ್‌ಎಸ್‌ಪಿ ಕೆ.ಎಲ್ ಗಣೇಶ ಮಾರ್ಗದರ್ಶನದಲ್ಲಿ ಜೊಯಿಡಾ ಸಿಪಿಐ ಬಾಬಾ ಸಾಹೇಬ ಹುಲ್ಲಣ್ಣನವರ ನೇತೃತ್ವದಲ್ಲಿ ದಾಂಡೇಲಿ ಕ್ರೈ ಪಿಎಸ್ಐ ಮಾದೇವಿ ನಾಯ್ಕೋಡಿ ಸಹಕಾರದೊಂದಿಗೆ ಜೊಯಿಡಾ ಪಿಎಸೈ ಲಕ್ಷಣ ಪುಜಾರ ಎಎಸ್‌ಐ ದಯಾನಂದ ಜೊಗಳೆಕರ,ಪ್ರಶಾಂತ ಸಾವಂತ ಮತ್ತು ವಿನೋದ ತಾಮಸೆ,ಸಂಜಯ ರೇವಣಕರ,ಅಭಿಜಿತ ನಾಯ್ಕ,ಮಂಜುನಾಥ ಕೆಂಚರೆಡ್ಡಿ,ರಾಮಕೃಷ್ಣ,ದರ್ಶನ ಎಚ್,ವಿಜಯ ವಾಲೇಕರ,ಕೋಟೆ ನಾಯ್ಕ ಮುಂತಾದವರು ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಜೋಯ್ಡಾ

Exit mobile version