- 2 ಕೆ.ಜಿ ಗಾಂಜಾ ವಶ
- ಆರೋಪಿಯ ಬಂಧನ
ಶಿರಸಿ: ಸ್ಯಾಂಡಲ್ವುಡ್ ನಲ್ಲಿ ಗಂಜಾನಶೆ ಸದ್ದು ಮಾಡುತ್ತಿರುವ ಬೆನ್ನಲ್ಲೆ ಶಿರಸಿಯಲ್ಲೂ ಗಾಂಜಾ ಸದ್ದು ಮಾಡುತ್ತಿದೆ. ಅಂಬಾಗಿರಿ ಕಲ್ಕುಣಿಯ ರಸ್ತೆಯ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು ಎರಡುವರೆ ಕೆಜಿಗೂ ಅಧಿಕ ಗಾಂಜಾ ಪದಾರ್ಥ ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕ ಹುಬ್ಬಳ್ಳಿಯ ಸುನೀಲ್ ಎನ್ನುವನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾಹಿತಿ ನೀಡಿದ್ದಾರೆ.
ವಿಸ್ಮಯ ನ್ಯೂಸ್ ಶಿರಸಿ
ಇಂದಿನ ಪ್ರಮುಖ ಸುದ್ದಿಗಳು
- ಶೆಟರ್ ಮುರಿದು ಕಳ್ಳತನ: 14 ಲಕ್ಷ ಮೌಲ್ಯದ ಚಿನ್ನ, 11 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಲೂಟಿ
- ಡಿವೈಡರ್ಗೆ ಡಿಕ್ಕಿಹೊಡೆದ ಬೈಕ್: ಸವಾರ ಸಾವು, ಇನ್ನೊರ್ವ ಗಂಭೀರ
- “ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ”!? ವೈರಲ್ ಆದ ಮತದಾರನ ಬರಹದಲ್ಲಿ ಏನಿದೆ?
- ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಮೃತ ದೇಹ ಪತ್ತೆ
- ಗಾಂವಕರ ಮೆಮೋರಿಯಲ್ ಪೌಂಡೇಶನ್ 12ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ : ಮೇ 12 ರಂದು ಯುವ ಪ್ರತಿಭಾ ಪುರಸ್ಕಾರ