ಆಹಾರಕ್ರಮ, ಒತ್ತಡ, ವಯಸ್ಸು ಹೀಗೆ ವಿವಿಧ ಕಾರಣಗಳಿಂದಾಗಿ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಮೂಡುತ್ತದೆ. ಈ ಸಮಸ್ಯೆ ಇಂದು ಬಹುತೇಕ ಎಲ್ಲರಲ್ಲೂ ಕಂಡುಬರುತ್ತಿದೆ. ಇದಕ್ಕೆ ಸಿಂಪಲ್ ಪರಿಹಾರಗಳಿವೆ. ಈ ಸಮಸ್ಯೆ ದೂರವಾಗಲು ಆಲೂಗಡ್ಡೆ ಮತ್ತು ಸೌತೇಕಾಯಿ ಅಥವಾ ಆಲೂಗಡ್ಡೆ ನಿಂಬೆರಸವನ್ನು ಕಪ್ಪು ಕಲೆ ಇರುವ ಜಾಗದಲ್ಲಿ ಹಚ್ಚಿ 20 ರಿಂದ 30 ನಿಮಿಷ ಬಿಡಿ. ಒಂದು ವಾರ ನಿರಂತರವಾಗಿ ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಕಪ್ಪು ಕಲೆಗಳು ಮಾಯವಾಗಲಿದೆ.
Read Next
Info News
Tuesday, May 26, 2020, 1:24 PM
ಕೆಮ್ಮು-ನೆಗಡಿಗೆ ರಾಮಬಾಣ
Info News
Tuesday, May 26, 2020, 1:23 PM
ಶುಂಠಿ ಅತ್ಯುತ್ತಮ ಮನೆಮದ್ದು
Info News
Tuesday, May 26, 2020, 1:22 PM
ಗಂಟಲು ನೋವು ಕ್ಷಣಾರ್ಧದಲ್ಲಿ ಮಾಯ
Info News
Sunday, May 24, 2020, 8:59 AM
ನಮ್ಮನ್ನ ದೇವರೇ ಕಾಪಾಡಬೇಕು. ಜೀವಭಯ ಕಾಡುತ್ತಿದೆ
Tuesday, May 26, 2020, 1:24 PM
ಕೆಮ್ಮು-ನೆಗಡಿಗೆ ರಾಮಬಾಣ
Tuesday, May 26, 2020, 1:23 PM
ಶುಂಠಿ ಅತ್ಯುತ್ತಮ ಮನೆಮದ್ದು
Tuesday, May 26, 2020, 1:22 PM
ಗಂಟಲು ನೋವು ಕ್ಷಣಾರ್ಧದಲ್ಲಿ ಮಾಯ
Sunday, May 24, 2020, 8:59 AM