ಕಡಲತೀರದಲ್ಲಿ ಹೇರಳ ಪ್ರಮಾಣದ ಮೀನು: ಮಾಹಿತಿ ತಿಳಿದು ಚೀಲದಲ್ಲಿ ತುಂಬಿಕೊoಡು ಹೋದ ಸಾರ್ವಜನಿಕರು

ಭಟ್ಕಳ: ಬೈಲೂರು ಸಮೀಪದ ಕಡಲ ತೀರದಲ್ಲಿ ಸಾಂಪ್ರದಾಯಿಕ ಕೈರಂಪಣಿ ಬಲೆಯನ್ನು ಬೀಸಿದ ಸಂದರ್ಭ ಹೇರಳ ಪ್ರಮಾಣದ ಮೀನು ಬಲೆಗೆ ಬಿದ್ದಿದ್ದು, ಬಲೆಯಿಂದ ಹೆಚ್ಚಾಗಿ ಉಳಿದ ಮೀನುಗಳನ್ನು ಮತ್ಸ್ಯ ಪ್ರಿಯರು ಚೀಲದಲ್ಲಿ ತುಂಬಿ ಹೊತ್ತೊಯ್ದಿದ ಘಟನೆ ನಡೆದಿದೆ.

ಬೀಸಿದ ಬಲೆಗೆ ಹೇರಳ ಮೀನು ಬಿದ್ದಿದ್ದು, ಬಂಗುಡೆ, ಆಡುಮೀನು, ಅಂಜಾಲ, ಪಾಪ್ಲೇಟ್, ಕೊಡವಿಯಂತಹ ಮೀನುಗಳು ಬಲೆಯಲ್ಲಿ ಸಿಕ್ಕಿವೆ. ಭಾರೀ ಪ್ರಮಾಣದ ಮೀನುಗಳನ್ನು ಎಳೆಯಲಾಗದೆ ಬಲೆಯಿಂದ ಹೊರಕ್ಕೆ ಮೀನುಗಳು ಬಿದ್ದು, ಸಾರ್ವಜನಿಕರ ಪಾಲಾಗಿತ್ತು. ಮಾಹಿತಿ ಅರಿತ ಮೀನು ಪ್ರಿಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಚೀಲವನ್ನು ತುಂಬಿಸಿಕೊoಡು ತೆರಳಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Exit mobile version