ನಕಲಿ ಬಂಗಾರ ತೋರಿಸಿ 22 ಲಕ್ಷ‌ ದೋಚಿದ ಪ್ರಕರಣ| ಆರು ಆರೋಪಿಗಳ ಬಂಧನ| ಓರ್ವನಿಗಾಗಿ ಶೋಧ

ಮುಂಡಗೋಡ: ಭಾರೀ ಸುದ್ದು ಮಾಡಿದ್ದ ತಾಲೂಕಿನ ಮಳಗಿಯ ಧರ್ಮಾ ಜಲಾಶಯದ ಬಳಿ ನಕಲಿ ಬಂಗಾರದ ವಂಚನೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹೌದು, ಆರು ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಜಲಾಶಯಕ್ಕೆ ಬರುವಂತೆ ಹೇಳಿ ಬೆಳಗಾವಿಯ ಚಿಕ್ಕೋಡಿ ಮೂಲದ ಶಿವಗೌಡ ಮಾದೇಗೌಡ ಪಾಟೀಲ್ ಅವರಿಂದ ನಕಲಿ ಬಂಗಾರನ್ನು ತೋರಿಸಿ 22.50 ಲಕ್ಷ ರೂ. ದೋಚಲಾಗುತ್ತು. ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಆರೋಪಿಗಳಾದ ವಿರೇಶ ತಿರ್ಥಪ್ಪ, ವೆಂಕಟೇಶ ಸಣ್ಣವೀರಪ್ಪ, ಕುಮಾರ್ ಗದಿಗೆಪ್ಪ, ತೀರ್ಥಪ್ಪಗದಿಗೆಪ್ಪ, ಶಿಕಾರಿಪುರದ ವಿದ್ಯಾಧರ ಮೇಧಾರ ಹಾಗೂ ಪ್ರಶಾಂತ ವಿರೇಶ ಎನ್ನುವವನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಒಟ್ಟು 19 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ‌ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version