Follow Us On

WhatsApp Group
Focus News
Trending

ಸಿದ್ದಾಪುರದ ದೊಡ್ಮನೆ, ಹಲಗೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪರಿಷತ್ ಪ್ರಚಾರ ಸಭೆ

ಸಿದ್ದಾಪುರ :ತಾಲೂಕಿನ ದೊಡ್ಮನೆ, ಹಲಗೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ವಿಧಾನಪರಿಷತ್ ಚುನಾವಣೆಯ ಪ್ರಚಾರ ನಡೆಸಲಾಯಿತು.

ಈ ವೇಳೆ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಯಾದ ಭೀಮಣ್ಣ ನಾಯ್ಕ್ ಇವರಿಗೆ ಮತವನ್ನು ನೀಡುವಂತೆ ವಿನಂತಿಸಲಾತಿತುಮ ಮತ್ತು ಮಾದರಿ ಮತದಾನದ ಬಗ್ಗೆ ಮತದಾರರಿಗೆ ಮಾಹಿತಿಯನ್ನು ನೀಡಲಾಯಿತು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ವಸಂತ್ ಎಲ್ ನಾಯ್ಕ, ವಿ ಏನ್ ನಾಯ್ಕ , ಸಿ ಆರ್ ನಾಯ್ಕ ಸುರೇಂದ್ರ ಮಡಿವಾಳ
ಅಬ್ದುಲ್ಲಾ ಹೇರೂರು,ಬಾಲಕೃಷ್ಣ ಕೋಲಸಿರ್ಸಿ
ಇಂದಿರಾ ನಾಯ್ಕ , ಮಾರುತಿ ಕಿಂದ್ರಿ, ಪಾಂಡುರಂಗ ಜಿ
ಗಾಂಧೀಜಿ ,ಅರುಣ ಬಣಗಾರ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಸಿದ್ದಾಪುರ

Back to top button