ಹುತಾತ್ಮರಾದ ವೀರ ಯೋಧರಿಗೆ ಶೃದ್ದಾಂಜಲಿ

ಅಂಕೋಲಾ: ಭಾರತೀಯ ಕಿಸಾನ ಸಂಘಮತ್ತು ದರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ಅಗಲಿದ ವೀರ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಶ್ರಿ ಮಹಾಬಲೇಶ್ವರ ಹೆಗಡೆ ತಾಳಿಮಠ, ಶ್ರೀ ನಾಗರಾಜ ಹೆಗಡೆ ಗುಡಕೂಡಿಗೆ, ಶ್ರೀ ಹರೀಶ್ ಹೆಬ್ಬಾರ, ಜಗದೀಶ ಹೆಗಡೆ, ವಿಪತ್ತು ನಿರ್ವಹಣಾ ಘಟಕದ ಮಾರುತಿ ಅಂಬಿಗ ಹಾಗೂ ಸದಸ್ಯರು ,ಸುಂಕಸಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ನಾಗರಾಜ ಹೆಗಡೆ ಕೊಡ್ಲಗದ್ದೆ ಹಾಗೂ ಊರ ನಾಗರಿಕರು ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್ ಅಂಕೋಲಾ

Exit mobile version