Focus News
Trending

ಶಾರದಾ ನಾಯಕ ಕೆಂಚನ್‌ರವರಿಗೆ ಶೃದ್ಧಾಂಜಲಿ

ಗೋಕರ್ಣ: ಸಮೀಪದ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ನಿಧನರಾದ ಶಾರದಾ ಉದ್ದಂಡ ನಾಯಕರವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಣೆ ಮೂಲಕ ಹೈಸ್ಕೂಲ್ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಘದವರು ನಮನ ಸಲ್ಲಿಸಿದರು. ತಮ್ಮ ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಾಗಾಂಧೀ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿನಗಳನ್ನು ಹಾಗೂ ಶಾಲೆಯ ಜೊತೆ ಅವರಿಗಿದ್ದ ಅನೋನ್ಯ ಸಂಬoಧವನ್ನು ಆಡಳಿತ ಮಂಡಳಿಯವರು ಈ ಸಮಯದಲ್ಲಿ ಸ್ಮರಿಸಿದರು

Back to top button