ಹಿರೇಗುತ್ತಿ ರಾಮಕೃಷ್ಣ ರೇವಣಕರ ನಿಧನ

ಕುಮಟಾ: ಶ್ರೀಯುತ ರಾಮಕೃಷ್ಣ ವೆಂಕಟರಮಣ ರೇವಣಕರ ಹಿರೇಗುತ್ತಿ ಇವತ್ತು ರವಿವಾರ ನಿಧನರಾದರು (ವಯಸ್ಸು 88 )ಜನನ: 30-6-1934 ಇವರು ಅಂಚೆಕಚೇರಿಯ ನಿವೃತ್ತ ಉದ್ಯೋಗಿ, ಸಮಾಜ ಸೇವಕರು, ಬಡವರ ಬಗ್ಗೆ ಹೆಚ್ಚಿನ ಕಳಕಳಿ ಉಳ್ಳವರು ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣ ಪ್ರೇಮಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿತೈಷಿಗಳು ಆಗಿದ್ದರು. ಇವರು ಪತ್ನಿ. ಮೂರು ಪುತ್ರರು ಹಾಗೂ ಎರಡು ಪುತ್ರಿಯರನ್ನು ಅಗಲಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version