ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಎಲ್ಲಾ ಜಾತಿಯ ಸುಮಾರು 22 ಪುರೋಹಿತರಿಗೆ ಸನ್ಮಾನಿಸುವ ಸನ್ಮಾನ

ಕುಮಟಾ: ಇಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಎಲ್ಲಾ ಜಾತಿಯ ಸುಮಾರು 22 ಪುರೋಹಿತರಿಗೆ ಸನ್ಮಾನಿಸುವ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಡಾ. ಡಿ,ಡಿ ನಾಯ್ಕ ಅವರು ಯುವಾ ಬ್ರಿಗೇಡ್ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಯುವಾ ಬ್ರಿಗೇಡನ ಎಲ್ಲಾ ಕಾರ್ಯದಲ್ಲು ಜೊತೆ ಇರುವದಾಗಿ ಹೇಳಿದರು, ನಂತರ ಮಾತನಾಡಿದ ಡಾ/ಗೋಪಾಲ ಕೃಷ್ಣ ಭಟ್ ಪುರೋಹಿತರು ಸಮಾಜದ ಜನರೊಂದಿಗೆ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸತೀಶ ಪಟಾಗರ ಕಾರ್ಯಕ್ರಮ ನಿರೂಪಿಸಿದರು ಪ್ರಕಾಶ ನಾಯ್ಕ ಕಾರ್ಯಕ್ರಮದ ಕುರಿತು ಪ್ರಾಸ್ಥಾವಿಕ ಮಾತನಾಡಿದ್ದರೆ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version