ಬಸ್ ಗಳ ನಡುವೆ ಡಿಕ್ಕಿ: ಏಳು ಪ್ರಯಾಣಿಕರಿಗೆ ಗಾಯ

ಶಿರಸಿ: ಎರಡು KSRTC ಬಸ್ ಗಳು ಡಿಕ್ಕಿಹೊಡೆದ ಪರಿಣಾಮ ಬಸ್ ನಲ್ಲಿ ಇದ್ದ ಏಳು ಪ್ರಯಾಣಿಕರಿಗೆ ಗಾಯವಾದ ಘಟನೆ ತಾಲೂಕಿನ ರಾಗಿಹೊಸಳ್ಳಿ ಸಮೀಪ ನಡೆದಿದೆ.

ಫಾತೀಮಾ ಇಮ್ಮಿಯಾಜ್ ಹೆರವಟ್ಟಾ
ಕುಮಟಾ,ಹುಜೇರ ಇಪ್ತಿಯಾಜ ಹೆರವಟ್ಟಾ,ಮೋಹಿನಿ ಮೋಹನ ಗೋಸಾವಿ ಸದಾಶಿವಗಡ
ಕಾರವಾರ, ದಾಸಿ ವೆಂಕಟಪ್ಪ ಮೊಗೇರ ಸೋಡಿಗದ್ದೆ, ಬೇನಿಸ್ ಕೊಸ್ತಾವ ಫರ್ನಾಂಡೀಸ್ ಕುಡಾಣಿ ಹೊನ್ನಾವರ, ಆಡ ಫಾನ್ಸಿಸ್ ನರೋನಾ ಅಯ್ಯಪ್ಪನಗರ,ಮಹಾದೇವ ದಾಸಿ ಮೊಗೇರ ಸೋಡಿಗದ್ದೆ ಭಟ್ಕಳ ಇವರು ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಶಿರಸಿ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version