![](http://i0.wp.com/vismaya24x7.com/wp-content/uploads/2022/10/IMG-20221023-WA0028.jpg?fit=1280%2C960&ssl=1)
ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನಲ್ಲಿ ಪ್ರಸಿದ್ದವಾದ ಸುಮಾರು 200 ವರ್ಷಗಳ ಇತಿಹಾಸ ಇರುವ ಉಪ್ಪಿನಗಣಪತಿ ದೇವಾಲಯದ ಕಲ್ಯಾಣಿಯ ಸುತ್ತಲು ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಚಮಾಡಲಾಯಿತು. ನಂತರ ನೀರಿನಲ್ಲಿ ಬಿದ್ದಿರುವ ಕಸಕಡ್ಡಿ, ಪ್ಲಾಸ್ಟಿಕ್ ಸಂಬಂದಿತ ವಸ್ತುಗಳನ್ನು ಸ್ವಚ್ಚಮಾಡುವ ಕಾರ್ಯ ನಡೆಯಿತು.
![](http://i0.wp.com/vismaya24x7.com/wp-content/uploads/2022/10/IMG-20221023-WA0032.jpg?resize=708%2C944&ssl=1)
ವಿಸ್ಮಯ ನ್ಯೂಸ್ ಕುಮಟಾ