ಜಿಲ್ಲೆಯಲ್ಲಿಂದು 51 ಸೋಂಕು ದೃಢ

67 ಮಂದಿ ಗುಣಮುರಾಗಿ ಬಿಡುಗಡೆ
ಕಾರವಾರದಲ್ಲಿ ಒಂದು ಸಾವು

[sliders_pack id=”1487″]

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 51 ಕರೊನಾ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕುಮಟಾದಲ್ಲಿ 14, ಹಳಿಯಾಳದಲ್ಲಿ 13, ಕಾರವಾರದಲ್ಲಿ 5, ಅಂಕೋಲಾದಲ್ಲಿ 2, ಭಟ್ಕಳದಲ್ಲಿ 3, ಶಿರಸಿಯಲ್ಲಿ 2, ಮುಂಡಗೋಡದಲ್ಲಿ 5, ಯಲ್ಲಾಪುರದಲ್ಲಿ 2, ಹೊನ್ನಾವರದಲ್ಲಿ 1 ಜೊಯಿಡಾದ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ©Copyright reserved by Vismaya tv ಇದೇ ವೇಳೆ ಇಂದು ಒಟ್ಟು 67 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 17,ಭಟ್ಕಳದಲ್ಲಿ 15, ಹೊನ್ನಾವರದಲ್ಲಿ 11, ಕುಮಟಾದಲ್ಲಿ 4, ಹಳಿಯಾಳದಲ್ಲಿ 13, ಶಿರಸಿಯಲ್ಲಿ 5, ಯಲ್ಲಾಪುರದಲ್ಲಿ ಇಬ್ಬರು ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಕಾರವಾರದಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ. ಇಂದು 51 ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,170ಕ್ಕೆ ಏರಿಕೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

ಇಂದು ಬಿಡುಗಡೆಯಾದವರ ಪಟ್ಟಿ
Exit mobile version