ಭಟ್ಕಳ: ದಿನಾಂಕ 19.08.2020 ರಂದು, ಬುಧವಾರ, ಮುರ್ಡೇಶ್ವರದಲ್ಲಿ ಹೊಸದಾಗಿ 33ಕೆ.ವಿ ಕೇಬಲ್ ಅಳವಡಿಸುವ ಕಾರ್ಯವಿರುವುದರಿಂದ, ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 3 ಘಂಟೆಯವರೆಗೆ, ಭಟ್ಕಳ ತಾಲ್ಲೂಕಿನ ಹೆಬ್ಳೆ, ಜಾಲಿ, ಮುಂಡಳ್ಳಿ, ಮುಠ್ಠಳ್ಳಿ, ಯಲ್ವಡಿಕವೂರು, ಬೆಳ್ಕೆ, ಕೋಣಾರ, ಹಾಡುವಳ್ಳಿ, ಮಾರುಕೇರಿ, ಮಾವಿನಕುರ್ವೆ ಹಾಗೂ ಭಟ್ಕಳ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ, ಭಟ್ಕಳವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ
- ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ನಾಯಿ, ಬೆಕ್ಕುಗಳಿಗೂ ರೇಬೀಸ್ ರೋಗದ ಲಸಿಕೆ
- ಕುದಿಯುವ ಎಣ್ಣೆ ಬಾಣಲೆಯಿಂದ ಕೈಯಿಂದ ವಡೆ ತೆಗೆದ ಭಕ್ತರು
- ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕ
- ಲಾರಿ ಚಾಲಕನ ಮೇಲೆ ದೌರ್ಜನ್ಯ: ಇಬ್ಬರ ಅಮಾನತು
- Arecanut Price: ಅಡಿಕೆ ಧಾರಣೆ : 21 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?