Important
Trending
ಬಹಿರ್ದೆಸೆಗೆ ಹೋಗಿದ್ದ ವೇಳೆ ಕಂಡ ನಿಗೂಢ ವಸ್ತುವನ್ನು ಎತ್ತಿಕೊಂಡು ಒತ್ತಿದ: ಸ್ಫೋಟಕ್ಕೆ ಮೂರು ಬೆರಳು ತುಂಡು
![](http://i0.wp.com/vismaya24x7.com/wp-content/uploads/2024/02/mundgodu-news-jpg.webp?fit=1280%2C720&ssl=1)
ಮುಂಡಗೋಡ: ವ್ಯಕ್ತಿಯೋರ್ವ ಬಹಿರ್ದೆಸೆಗೆ ಹೋಗಿದ್ದರು. ಈ ವೇಳೆ ಅವರಿಗೆ ಹೊಳಪಿರುವ ವಸ್ತುವೊಂದು ಕಂಡಿದೆ. ಹೀಗಾಗಿ ಕುತೂಹಲದಿಂದ ಹತ್ತಿರಹೋಗಿ ನಡೆದಿದ್ದಾರೆ. ಆದರೂ ಆ ವಸ್ತುವಿನ ಸುಳಿವು ಸಿಗಲಿಲ್ಲ. ಕೂತುಹಲ ಹೆಚ್ಚಾಗಿ ಅದನ್ನು ಕೈಯಲ್ಲಿ ಹಿಡಿದುಕೊಂಡು, ಒತ್ತಿದ್ದಾರೆ. ಕೂಡಲೇ ಅದು ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಮೂರು ಬೆರಳುಗಳು ತುಂಡಾಗಿವೆ. ಕಾಲಿಗೂ ಗಾಯವಾಗಿದ್ದು, ಸ್ಫೋಟದ ಬಳಿಕ ಇದು ನಾಡಬಾಂಬ್ ಎಂದು ಅವರಿಗೆ ಅರಿವಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ
![](http://i0.wp.com/vismaya24x7.com/wp-content/uploads/2023/07/hegde-aye-hospital-web-1.jpg?resize=708%2C398&ssl=1)