Info
Trending

ಕರೊನಾ ದೃಢಪಟ್ಟ‌‌ ಸುದ್ದಿ ಕೇಳಿ ಮೂವರು ಸೋಂಕಿತರು ನಾಪತ್ತೆ

ಪ್ರಕರಣ ದಾಖಲಿಸಿದ ಪೊಲೀಸರು
ಮೂವರು ಕೊರೊನಾ ಸೋಂಕಿತರು ಪರಾರಿ

ಮುಂಡಗೋಡ: ಕರೊನಾ ದೃಢಪಟ್ಟ ಸುದ್ದಿ ಕೇಳಿ ಎರಡು ವರ್ಷದ ಮಗು ಸೇರಿ ಮೂವರು ಸೋಂಕಿತರು ನಾಪತ್ತೆಯಾದ ಘಟನೆ ಮುಂಡಗೋಡಿನಲ್ಲಿ ನಡೆದಿದೆ. ತಾಲೂಕಿನ ಹೊಸ ಓಣೆಯಲ್ಲಿ ನಡೆದಿದೆ. ವಿಜಯ ಕಿರಣ ಬಳಿ, ವಿಜಯ್ ಲಕ್ಷ್ಮಿ ಬಳಿ ಹಾಗೂ ತನಯ ಬಳಿ (2 ವರ್ಷದ ಮಗು) ಇವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಆದರೆ‌ ಕರೊನಾ‌ದೃಢಪಟ್ಟ ಸುದ್ದಿ‌ ಕೇಳಿ ಮೂವರು ಏಕಾಏಕಿ ನಾಪತ್ತೆಯಾಗಿದ್ದಾರೆ.

ಮಗುವಿನ ತಂದೆ ತಾಯಿಯ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Related Articles

Back to top button