
ಹೊನ್ನಾವರ: ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ಇದೇ ಡಿಸೆಂಬರ್ 20 ರಂದು ಚಂಪಾಷಷ್ಠಿ ನಡೆಯಲಿದೆ. ಆದರೆ, ಸರ್ಕಾರಿ ಆದೇಶದ ಅನ್ವಯ ಈ ಬಾರಿ ಅಂಗಡಿ ಮುಂಗಟ್ಟು ಹಾಕುವುದಕ್ಕೆ ಅವಕಾಶ ಇಲ್ಲವಾಗಿದ್ದು, ಭಕ್ತರು ಸಹಕರಿಸಲು ಕೋರಲಾಗಿದೆ. ಈ ಬಾರಿ ಅಂಗಡಿ ಮುಂಗಟ್ಟು ಹಾಕುವುದಕ್ಕೆ ಅವಕಾಶ ಇಲ್ಲದ ಕಾರಣ ಭಕ್ತರು ಸಹಕರಿಸಬೇಕೆಂದು ಟ್ರಸ್ಟ್ & ಸೇವಾ ಸಮಿತಿ ವಿನಂತಿಸಿದೆ.
ವಿಸ್ಮಯ ನ್ಯೂಸ್, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಡಿಜೆವಿಎಸ್ ಪ್ರೌಢಶಾಲೆ ದೀವಗಿಗೆ ಮೂವರು ದಾನಿಗಳಿಂದ ವಿಶೇಷ ಕೊಡುಗೆ
- ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
- ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ: ಇಂದೇ ಸಂಪರ್ಕಿಸಿ
- ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು : ಆಟ ಪಾಠಗಳಲ್ಲಿ ಮುಂದಿದ್ದ ಯುವತಿಗೆ ಬೇಸರವಾಯಿತೇ ಜೀವನ ?
- ಪೊಲೀಸ್ ಇಲಾಖೆಯಿಂದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳೇ ಸಿದ್ದರಾಗಿ