Follow Us On

WhatsApp Group
Info
Trending

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಸ್ವಚತಾ ಕಾರ್ಯಕ್ರಮ

ಹೊನ್ನಾವರ  ತಾಲ್ಲೂಕಿನ ಕಾಸರಕೋಡ ಟೊಂಕಾದ ಶ್ರೀ  ಜೈನ  ಜಟಕೇಶ್ವರ  ಯುವಕ  ಸಮಿತಿ ಮತ್ತು  ಪರಮಾತ್ಮ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಲ್ಲುಕುರ್ವಾ  ಅಂಗನವಾಡಿ ಕೇಂದ್ರ ಟೊಂಕ ಮತ್ತು  ರಸ್ತೆಬದಿಯಲ್ಲಿನ ಕಸಗಳನ್ನು ಸ್ವಚ್ಛಗೊಳಿಸಲಾಯಿತು.. ಈ ಕಾರ್ಯಕ್ರಮದಲ್ಲಿ ಶ್ರೀ  ಜೈನ  ಜಟಕೇಶ್ವರ  ಯುವಕ  ಸಮಿತಿಯ  ಗೌರವಧ್ಯಕ್ಷರು ರಮೇಶ ತಾಂಡೇಲ್, ಅಧ್ಯಕ್ಷರು ಭಾಸ್ಕರ  ತಾಂಡೇಲ್, ಚಿದಂಬರ  ತಾಂಡೇಲ್, ಗಿರೀಶ್, ಚಂದ್ರಶೇಖರ್, ಮೋಹನ, ರಾಜೇಶ, ವಿಕ್ರಂ. ಪರಮಾತ್ಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ರಾಜು  ಡಿ  ತಾಂಡೇಲ್, ಸಂದೇಶ ಅಂಗನವಾಡಿ ಕೇಂದ್ರದ  ಶಿಕ್ಷಕಿಯರುಗಳಾದ   ಅನಿತಾ  ಡಿ  ತಾಂಡೇಲ್, ಅಂಕಿತ ಫರ್ನಾಡಿಸ್ ಉಪಸ್ಥರಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button