Follow Us On

WhatsApp Group
Important
Trending

ತಡರಾತ್ರಿ ಮನೆಗೆ ಆಗಮಿಸಿದ ನಾಗರಹಾವು : ಬುಸ್ ಗುಡುವ ಶಬ್ಬ ಕೇಳಿ ಮನೆಯವರು ಎಚ್ಚರ

ಶಿರಸಿ: ತಾಲೂಕಿನ ವಕ್ಕಲಕೊಪ್ಪದ ಮನೆಯೊಂದರಕ್ಕೆ ಸಮೀಪ ತಡರಾತ್ರಿ ನಾಗರಹಾವೊಂದು ಆಗಮಿಸಿತ್ತು. ಹಾವು ಬುಸ್ ಗುಟ್ಟುವ ಶಬ್ಬದ ಕೇಳಿ ಮನೆಯವರು ಎಚ್ಚರಗೊಂಡು ಆತಂಕಗೊoಡಿದ್ದರು. ಕೂಡಲೇ ಸ್ನೇಕ್ ಸ್ಟಾರ್ ಪ್ರಶಾಂತ ಹುಲೆಕಲ್ ಅವರನ್ನು ಸ್ಥಳಕ್ಕೆ ಕರೆಸಿ ಹಾವನ್ನು ರಕ್ಷಿಸಿ, ಕಾಡಿಗೆ ಬಿಡಲಾಯಿತು.

ವಿಸ್ಮಯ ನ್ಯೂಸ್, ಶಿರಸಿ

Back to top button